ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ

ADVERTISEMENT

ಒಳನೋಟ | ಚಿನ್ನ ಸಾಗಣೆಗೆ ಅಕ್ರಮ ಮಾರ್ಗ

* ಚೀನಾ ನಂತರ ಭಾರತದಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ * ರಾಷ್ಟ್ರೀಯ–ಅಂತರರಾಷ್ಟ್ರೀಯ ಮಾಫಿಯಾಗಳು ಸಕ್ರಿಯ
Last Updated 1 ಅಕ್ಟೋಬರ್ 2023, 0:30 IST
ಒಳನೋಟ | ಚಿನ್ನ ಸಾಗಣೆಗೆ ಅಕ್ರಮ ಮಾರ್ಗ

ಒಳನೋಟ: ಮಗ್ಗ ನಂಬಿದವರು ನುಗ್ಗಾದರು! ಜರ್ಜರಿತರಾದ ಸಂಪ್ರದಾಯಸ್ಥರು–ಗೆದ್ದ ಭಿನ್ನರು

ಭಿನ್ನವಾಗಿ ಯೋಚಿಸಿದವರು ಮಾರುಕಟ್ಟೆಯಲ್ಲಿ ಗೆದ್ದರು
Last Updated 24 ಸೆಪ್ಟೆಂಬರ್ 2023, 0:31 IST
ಒಳನೋಟ: ಮಗ್ಗ ನಂಬಿದವರು ನುಗ್ಗಾದರು! ಜರ್ಜರಿತರಾದ ಸಂಪ್ರದಾಯಸ್ಥರು–ಗೆದ್ದ ಭಿನ್ನರು

ಒಳನೋಟ: ಶಾಲೆಯೊಂದು ಮೂರು ಬಾಗಿಲು

ಕೆಪಿಎಸ್‌; ಒಂದೇ ಸೂರಿನಡಿ ಬಾರದ ಪ್ರಾಥಮಿಕ, ಪ್ರೌಢಶಾಲೆ, ಪಿಯು
Last Updated 16 ಸೆಪ್ಟೆಂಬರ್ 2023, 23:30 IST
ಒಳನೋಟ: ಶಾಲೆಯೊಂದು ಮೂರು ಬಾಗಿಲು

ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'

ನಿರೀಕ್ಷಿಸಿದಷ್ಟು ಮೀನು ಸಿಕ್ಕಿಲ್ಲ ಎಂಬುದಕ್ಕಿಂತಲೂ ದಕ್ಕೆಯಲ್ಲಿ ಬೋಟು ನಿಲ್ಲಿಸಲು ಜಾಗ ಸಿಗುತ್ತದೋ ಇಲ್ಲವೋ ಎಂಬುದೇ ‘ಆದಿಲ್‌’ ದೋಣಿಯ ಚಾಲಕ ಗಣಪತಿ ಅವರ ಚಿಂತೆ
Last Updated 9 ಸೆಪ್ಟೆಂಬರ್ 2023, 20:26 IST
ಒಳನೋಟ | ಬಂದರು ವಿಸ್ತರಣೆಗೆ ಸರ್ಕಾರ ಮೀನ ಮೇಷ; ಮೀನುಗಾರರಿಗೆ 'ಹೊಡೆತ'

ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!

ಮೂರನೇ ಹಂತದ ಶುದ್ಧೀಕರಣ ದೂರ | ಕೆರೆ ಒಡಲಿಗೆ ಪೂರ್ಣ ಸಂಸ್ಕರಿಸದ ಚರಂಡಿ ನೀರು
Last Updated 3 ಸೆಪ್ಟೆಂಬರ್ 2023, 0:07 IST
ಒಳನೋಟ: ಅವಳಿ ‘ವ್ಯಾಲಿ’ಯಲ್ಲಿ ಅಪಾಯದ ಕರೆಗಂಟೆ!

ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..

ಅಪ್ಪೆಮಿಡಿ; ನಿರಂತರ ಫಸಲು ಬಿಡುವ ತಳಿ ಬೇಕಿದೆ
Last Updated 27 ಆಗಸ್ಟ್ 2023, 0:39 IST
ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..

ಒಳನೋಟ: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಏರ್‌ಪೋರ್ಟ್ ಟೇಕಾಫ್‌ಗೇ ಗ್ರಹಣ

ಪ್ರವಾಸೋದ್ಯಮ, ಸರಕು ಸಾಗಣೆ, ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ವಿಮಾನ ಸೌಲಭ್ಯ ಪೂರಕ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ, ದೂರದೃಷ್ಟಿಯ ಕೊರತೆಯಿಂದ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣಗಳ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ.
Last Updated 19 ಆಗಸ್ಟ್ 2023, 23:45 IST
ಒಳನೋಟ: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಏರ್‌ಪೋರ್ಟ್ ಟೇಕಾಫ್‌ಗೇ ಗ್ರಹಣ
ADVERTISEMENT

ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಮುಚ್ಚಿದ ಬಂಡವಾಳ ಮರುಗಳಿಕೆ ಮಾರ್ಗ l ಒಟಿಟಿಯಲ್ಲೂ ಸ್ಪಂದನೆಯಿಲ್ಲ
Last Updated 12 ಆಗಸ್ಟ್ 2023, 23:30 IST
ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಒಳನೋಟ: ಹಳಿಗೆ ಬಾರದ ಬದುಕು;ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ

ಎತ್ತ ನೋಡಿದರತ್ತ ಹಸಿರು ಹೊದ್ದು ನಿಂತ ಗಿರಿ ಶ್ರೇಣಿಗಳು, ಅದರ ನಡುವೆ ದಾರಿ ಕಾಣದಂತೆ ಸುತ್ತಲೂ ಸದಾ ಆವರಿಸಿಕೊಂಡಿರುವ ಕೆಂಪು ದೂಳು, ತಿರುವುಗಳಿಂದ ಕೂಡಿರುವ ದುರ್ಗಮ ರಸ್ತೆಗಳಲ್ಲಿ ಅತಿ ವೇಗದಲ್ಲಿ ಮೈಮೇಲೆ ಎರಗಿ ಬರುವ ಸಾಲು ಸಾಲು ಟ್ರಕ್‌, ಟಿಪ್ಪರ್‌ಗಳು.
Last Updated 6 ಆಗಸ್ಟ್ 2023, 0:29 IST
ಒಳನೋಟ: ಹಳಿಗೆ ಬಾರದ ಬದುಕು;ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ

ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ

ಅದು ಜುಲೈ ಎಂಟನೇ ತಾರೀಕು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಉಚ್ಚಿಪ್ಪುಳಿ ಗ್ರಾಮದ ಉದಯ ಕುಮಾರ್ ಅವರ ಮನೆಯಲ್ಲಿ ಸಂಭ್ರಮ. ಕಡಲಿನ ಆಳಕ್ಕೆ ಬಲೆ ಹಾಕಿ ಮೀನು ಹಿಡಿದು ಮಂಗಳೂರಿನ ದಕ್ಕೆಗೆ ತಂದು ಸುರಿಯುವ ಉದಯ ಕುಮಾರ್‌, ಊರಿಗೆ ಮರಳಿದ್ದಾರೆ.
Last Updated 29 ಜುಲೈ 2023, 23:26 IST
ಒಳನೋಟ | ಮೀನುಗಾರಿಕೆಗೆ ‘ಮಳೆಗಾಲ’ದ ಬರೆ
ADVERTISEMENT