ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ಟಿ20 ವಿಶ್ವಕಪ್‌: ಕೆನಡಾ ತಂಡದಲ್ಲಿ ಕನ್ನಡಿಗ ಶ್ರೇಯಸ್

ಮುಂಬರುವ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಪ್ರಕಟಿಸಲಾಗಿರುವ ಕೆನಡಾ ತಂಡದಲ್ಲಿ ದಾವಣಗೆರೆ ಮೂಲದ ಶ್ರೇಯಸ್‌ ಮೊವ್ವ ಸ್ಥಾನ ಪಡೆದಿದ್ದಾರೆ.
Last Updated 7 ಮೇ 2024, 22:42 IST
ಟಿ20 ವಿಶ್ವಕಪ್‌: ಕೆನಡಾ ತಂಡದಲ್ಲಿ ಕನ್ನಡಿಗ ಶ್ರೇಯಸ್

ಮೂರನೇ ಟಿ20: ಬಾಂಗ್ಲಾಕ್ಕೆ ಜಯ

ತೌಹಿದ್ ಹೃದಯ್ (57, 38 ಎಸೆತ) ಅವರ ಚೊಚ್ಚಲ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ರನ್‌ಗಳಿಂದ ಸೋಲಿಸಿತು.
Last Updated 7 ಮೇ 2024, 16:09 IST
ಮೂರನೇ ಟಿ20: ಬಾಂಗ್ಲಾಕ್ಕೆ ಜಯ

IPL 2024: ಪ್ಲೇಆಫ್‌ ಮೇಲೆ ರಾಹುಲ್–ಕಮಿನ್ಸ್ ಕಣ್ಣು

ಸನ್‌ರೈಸರ್ಸ್‌ ಹೈದರಾಬಾದ್–ಲಖನೌ ಸೂಪರ್‌ ಜೈಂಟ್ಸ್ ಹಣಾಹಣಿ
Last Updated 7 ಮೇ 2024, 14:38 IST
IPL 2024: ಪ್ಲೇಆಫ್‌ ಮೇಲೆ ರಾಹುಲ್–ಕಮಿನ್ಸ್ ಕಣ್ಣು

IPL 2024 | RR vs DC: ಸಂಜು ಹೋರಾಟ ವ್ಯರ್ಥ; ಡೆಲ್ಲಿಗೆ ಮಣಿದ ರಾಜಸ್ಥಾನ

ಮೆಕ್‌ಗುರ್ಕ್, ಅಭಿಷೇಕ್‌, ಸ್ಟಬ್ಸ್‌ ಬೀಸಾಟ l ರಿಷಭ್‌ ಪಂತ್‌ ಬಳಗದ ಪ್ಲೇ ಅಫ್‌ ಕನಸು ಜೀವಂತ
Last Updated 7 ಮೇ 2024, 13:40 IST
IPL 2024 | RR vs DC: ಸಂಜು ಹೋರಾಟ ವ್ಯರ್ಥ; ಡೆಲ್ಲಿಗೆ ಮಣಿದ ರಾಜಸ್ಥಾನ

ಹವಾಮಾನ ವೈಪರಿತ್ಯ: ವಾರಾಣಸಿಯಲ್ಲಿ ಇಳಿದ ಕೋಲ್ಕತ್ತ ಆಟಗಾರರ ವಿಮಾನ

ಕೋಲ್ಕತ್ತದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಲ್ಯಾಂಡ್ ಆಗದ ವಿಮಾನ
Last Updated 7 ಮೇ 2024, 13:25 IST
ಹವಾಮಾನ ವೈಪರಿತ್ಯ: ವಾರಾಣಸಿಯಲ್ಲಿ ಇಳಿದ ಕೋಲ್ಕತ್ತ ಆಟಗಾರರ ವಿಮಾನ

ರೋಹಿತ್‌ಗೆ ವಿರಾಮ ಅಗತ್ಯ: ಮೈಕೆಲ್‌ ಕ್ಲಾರ್ಕ್

ವಿಶ್ರಾಂತಿ ಪಡೆದರೆ ಟಿ20 ವಿಶ್ವಕಪ್‌ಗೆ ತಾಜಾತನದಿಂದ ಆಡಲು ಸಾಧ್ಯ: ಕ್ಲಾರ್ಕ್
Last Updated 7 ಮೇ 2024, 12:38 IST
ರೋಹಿತ್‌ಗೆ ವಿರಾಮ ಅಗತ್ಯ: ಮೈಕೆಲ್‌ ಕ್ಲಾರ್ಕ್

IPL 2024| DC vs RR: ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯ

ಇಂದು ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಪಂದ್ಯ
Last Updated 6 ಮೇ 2024, 23:30 IST
IPL 2024| DC vs RR: ರೇಸ್‌ನಲ್ಲಿ ಉಳಿಯಲು ಡೆಲ್ಲಿಗೆ ಗೆಲುವು ಅನಿವಾರ್ಯ
ADVERTISEMENT

ಟಿ20 ಕ್ರಿಕೆಟ್ ವಿಶ್ವಕಪ್‌: ಉಗಾಂಡ ತಂಡದಲ್ಲಿ 43 ವರ್ಷದ ಕ್ರಿಕೆಟರ್‌

43 ವರ್ಷದ ಆಫ್ ಸ್ಪಿನ್ನರ್ ಫ್ರಾಂಕ್ ನ್ಸುಬುಗಾ ಅವರು ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಉಗಾಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಆಡುವ ಅತ್ಯಂತ ಹಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಲಿದ್ದಾರೆ.
Last Updated 6 ಮೇ 2024, 16:20 IST
ಟಿ20 ಕ್ರಿಕೆಟ್ ವಿಶ್ವಕಪ್‌: ಉಗಾಂಡ ತಂಡದಲ್ಲಿ  43 ವರ್ಷದ ಕ್ರಿಕೆಟರ್‌

ವಿಶ್ವಕಪ್ ಕೂಟಕ್ಕೆ ಉಗ್ರ ಸಂಘಟನೆ ಬೆದರಿಕೆ: ಟ್ರಿನಿಡಾಡ್‌ ಪ್ರಧಾನಿ

ಜೂನ್‌ ಒಂದರಿಂದ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಯೋತ್ಪಾದಕರಿಂದ ಬೆದರಿಕೆ ಬಂದಿದೆ ಎಂದು ಟ್ರಿನಿಡಾಡ್‌ ಪ್ರಧಾನಿ ಡಾ.ಕೀತ್‌ ರೋಲಿ ಬಹಿರಂಗಪಡಿಸಿದ್ದಾರೆ.
Last Updated 6 ಮೇ 2024, 16:05 IST
ವಿಶ್ವಕಪ್ ಕೂಟಕ್ಕೆ ಉಗ್ರ ಸಂಘಟನೆ ಬೆದರಿಕೆ: ಟ್ರಿನಿಡಾಡ್‌ ಪ್ರಧಾನಿ

ಟಿ20: ನಾಲ್ಕನೇ ಪಂದ್ಯದಲ್ಲೂ ಭಾರತಕ್ಕೆ ಮಣಿದ ಬಾಂಗ್ಲಾದೇಶ

ಮತ್ತೆ ಪ್ರಾಬಲ್ಯ ಮೆರೆದ ಭಾರತದ ವನಿತೆಯರು ಸೋಮವಾರ ನಾಲ್ಕನೇ ಟಿ–20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದಡಿ 56 ರನ್‌ಗಳಿಂದ ಮಣಿಸಿದರು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4–0 ಮುನ್ನಡೆ ಸಾಧಿಸಿದರು.
Last Updated 6 ಮೇ 2024, 16:03 IST
ಟಿ20: ನಾಲ್ಕನೇ ಪಂದ್ಯದಲ್ಲೂ ಭಾರತಕ್ಕೆ ಮಣಿದ ಬಾಂಗ್ಲಾದೇಶ
ADVERTISEMENT