ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ

ADVERTISEMENT

ಆಳ ಅಗಲ | ರೈಲ್ವೆ ಸುರಕ್ಷೆಗೆ ಅಲಕ್ಷ್ಯ, ಅನುದಾನ ಬರ

ರೈಲು ಪ್ರಯಾಣದಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನಮ್ಮಲ್ಲಿ ಸೂಕ್ತ ವ್ಯವಸ್ಥೆಗಳಿದ್ದರೂ, ಅದನ್ನು ಸಮರೋಪಾದಿಯಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂಬುದರತ್ತ ಮಹಾಲೇಖಪಾಲರ (ಸಿಎಜಿ) ವರದಿ ಬೊಟ್ಟು ಮಾಡಿ ತೋರಿಸಿದೆ.
Last Updated 7 ಜೂನ್ 2023, 1:38 IST
ಆಳ ಅಗಲ | ರೈಲ್ವೆ ಸುರಕ್ಷೆಗೆ ಅಲಕ್ಷ್ಯ, ಅನುದಾನ ಬರ

ವಿಶ್ಲೇಷಣೆ | ರೈಲ್ವೆಯಲ್ಲಿ ಸುರಕ್ಷತೆ ಕಡೆಗಣನೆ: ಅವಘಡಗಳಿಗೆ ಕಾರಣ ಏನು?

ರೈಲುಗಳು ಮತ್ತು ರೈಲು ಹಳಿಗಳ ಸುರಕ್ಷತೆಯನ್ನು ರೈಲ್ವೆ ಇಲಾಖೆ ಕಡೆಗಣಿಸಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸುರಕ್ಷತಾ ಕ್ರಮಗಳನ್ನು ಕಡೆಗಣಿಸುವುದನ್ನು ಬಿಡಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.
Last Updated 6 ಜೂನ್ 2023, 1:10 IST
ವಿಶ್ಲೇಷಣೆ | ರೈಲ್ವೆಯಲ್ಲಿ ಸುರಕ್ಷತೆ ಕಡೆಗಣನೆ: ಅವಘಡಗಳಿಗೆ ಕಾರಣ ಏನು?

ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ

ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಿರಿ’ ಎಂಬುದು ಈ ಸಾಲಿನ ವಿಶ್ವ ಪರಿಸರ ದಿನಾಚರಣೆಯ ವಿಷಯ. ಈ ಸಂದರ್ಭದಲ್ಲಿ ಧರ್ಮ ಮತ್ತು ವಿಜ್ಞಾನದ ಸಮ್ಮಿಲನ ಅತ್ಯಂತ ಮುಖ್ಯವಾದುದು. ಮೇಲೆ ಹೇಳಲಾದಂತಹ ‘ಅತ್ಯದ್ಭುತ ವಸ್ತು’ಗಳಲ್ಲಿ ಪ್ಲಾಸ್ಟಿಕ್‌ ಸಹ ಒಂದು
Last Updated 5 ಜೂನ್ 2023, 4:49 IST
ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ

ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈವರ್ಷದ ಮೊದಲ ಮೂರು ತಿಂಗಳಲ್ಲೇ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳೇನು ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ.
Last Updated 1 ಜೂನ್ 2023, 21:02 IST
ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ

ಆಳ–ಅಗಲ | ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಕೇಂದ್ರದಲ್ಲಿ ಸರ್ಕಾರ ರಚಿಸಿ ಒಂಬತ್ತು ವರ್ಷಗಳು ತುಂಬಿವೆ.
Last Updated 30 ಮೇ 2023, 21:32 IST
ಆಳ–ಅಗಲ | ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ

ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ

ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ
Last Updated 29 ಮೇ 2023, 21:53 IST
ಆಳ–ಅಗಲ | ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿಗಳೇ ಇಲ್ಲ

ಸೆಂಗೋಲ್‌ ಅಧಿಕಾರ ಹಸ್ತಾಂತರದ ಪ್ರತೀಕವೇ?

ನೂತನ ಸಂಸತ್ ಭವನದಲ್ಲಿ ಸ್ಪೀಕರ್‌ ಪೀಠದ ಬಳಿ ‘ಸೆಂಗೋಲ್‌’ (ರಾಜದಂಡ) ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಸೆಂಗೋಲ್‌ ಕುರಿತು ಕೇಂದ್ರ ಸರ್ಕಾರವು ನೀಡುತ್ತಿರುವ ವಿವರಗಳು ಸುಳ್ಳು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.
Last Updated 27 ಮೇ 2023, 0:26 IST
ಸೆಂಗೋಲ್‌ ಅಧಿಕಾರ ಹಸ್ತಾಂತರದ ಪ್ರತೀಕವೇ?
ADVERTISEMENT

ಸಂಖ್ಯೆ-ಸುದ್ದಿ | ‘ಸ್ಮಾರ್ಟ್‌ ಸಿಟಿ’ ಪ್ರಗತಿಗೆ ಕೇಂದ್ರವೇ ಅಡ್ಡಗಾಲು

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ಮಾರ್ಟ್‌ ಸಿಟಿ ಅಭಿಯಾನ’ ಸಹ ಒಂದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮಾನ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಬೇಕು.
Last Updated 25 ಮೇ 2023, 23:52 IST
ಸಂಖ್ಯೆ-ಸುದ್ದಿ | ‘ಸ್ಮಾರ್ಟ್‌ ಸಿಟಿ’ ಪ್ರಗತಿಗೆ ಕೇಂದ್ರವೇ ಅಡ್ಡಗಾಲು

ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಆದರೆ, ದೇಶದ ಮೊದಲ ಪ್ರಜೆಯಾದ ಮತ್ತು ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು.
Last Updated 24 ಮೇ 2023, 23:20 IST
ಆಳ-ಅಗಲ | ನೂತನ ಸಂಸತ್‌ ಭವನ ಯಾರು ಉದ್ಘಾಟಿಸಬೇಕು?

ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?

ಭಾರತೀಯ ರಿಸರ್ವ್ ಬ್ಯಾಂಕ್‌ ₹2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯಲು ಕ್ರಮ ತೆಗೆದುಕೊಂಡಿದೆ.
Last Updated 23 ಮೇ 2023, 0:10 IST
ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT