ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಆಳ-ಅಗಲ

ADVERTISEMENT

ಆಳ–ಅಗಲ | ವೈದ್ಯಕೀಯ ನಿರ್ಲಕ್ಷ್ಯ: ನ್ಯಾಯದ ದಾರಿ ದೂರ

ಚಿಕಿತ್ಸೆಗಾಗಿ ತಮ್ಮ ಬಳಿ ಬಂದ ರೋಗಿಗಳಿಗೆ ಪ್ರೀತಿ, ಶ್ರದ್ಧೆ, ಕಾಳಜಿಯಿಂದ ಆರೈಕೆ ಮಾಡಿ, ಅವರ ಕಾಯಿಲೆ ಗುಣಪಡಿಸಿ, ‍ಪ್ರಾಣ ಉಳಿಸುವ ವೈದ್ಯರ ಸಂಖ್ಯೆ ದೊಡ್ಡದಿದೆ.
Last Updated 27 ಜುಲೈ 2024, 0:02 IST
ಆಳ–ಅಗಲ | ವೈದ್ಯಕೀಯ ನಿರ್ಲಕ್ಷ್ಯ: ನ್ಯಾಯದ ದಾರಿ ದೂರ

ಆಳ–ಅಗಲ | ಭೂಕುಸಿತ: ಕಲಿಯದ ಪಾಠ

ಪಶ್ಚಿಮ ಘಟ್ಟದಲ್ಲಿ ಮರುಕಳಿಸುತ್ತಲೇ ಇವೆ ಅನಾಹುತಗಳು
Last Updated 25 ಜುಲೈ 2024, 23:36 IST
ಆಳ–ಅಗಲ | ಭೂಕುಸಿತ: ಕಲಿಯದ ಪಾಠ

ಆಳ–ಅಗಲ: ಸಂಘಕ್ಕೆ ಮತ್ತೆ ಸರ್ಕಾರಿ ಮನ್ನಣೆ?

ಸರ್ಕಾರ ನೌಕರರು ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಹೇರಲಾಗಿದ್ದ ನಿರ್ಬಂಧ ಸದ್ದಿಲ್ಲದೆ ವಾಪಸ್‌
Last Updated 25 ಜುಲೈ 2024, 0:02 IST
ಆಳ–ಅಗಲ: ಸಂಘಕ್ಕೆ ಮತ್ತೆ ಸರ್ಕಾರಿ ಮನ್ನಣೆ?

ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ..

ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ
Last Updated 24 ಜುಲೈ 2024, 2:21 IST
ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ..

ಆಳ–ಅಗಲ | ಹವಾಮಾನ ಬದಲಾವಣೆ: ಪಶ್ಚಿಮದ ಮಾದರಿ ಭಾರತಕ್ಕಲ್ಲ

ಹವಾಮಾನ ಬದಲಾವಣೆ: ಸುಸ್ಥಿರ ಪರಿಹಾರಗಳನ್ನು ಪ್ರಸ್ತಾಪಿಸಿದ ಆರ್ಥಿಕ ಸಮೀಕ್ಷೆ
Last Updated 22 ಜುಲೈ 2024, 23:44 IST
ಆಳ–ಅಗಲ | ಹವಾಮಾನ ಬದಲಾವಣೆ: ಪಶ್ಚಿಮದ ಮಾದರಿ ಭಾರತಕ್ಕಲ್ಲ

ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

‌‘ನಕ್ಸಲರು ಕೇವಲ ಗಡ್‌ಚಿರೋಲಿಯಲ್ಲಿ ಇಲ್ಲ. ನಗರ ನಕ್ಸಲರು ಕೆಲವು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಸೇರಿದ್ದಾರೆ. ಅವರು ಸರ್ಕಾರದ ವಿರುದ್ದ ವ್ಯವಸ್ಥಿತವಾಗಿ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಜೂನ್‌ನಲ್ಲಿ ಹೇಳಿದ್ದರು.
Last Updated 21 ಜುಲೈ 2024, 23:56 IST
ಆಳ–ಅಗಲ: ನಗರ ನಕ್ಸಲರ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ಬೇಕೆ?

ಆಳ–ಅಗಲ | Input Tax Credit ಕಾಲಮಿತಿ ಸಡಿಲಿಕೆ: ರಾಜ್ಯಗಳ ಬೊಕ್ಕಸಕ್ಕೆ ಹೊರೆ?

ಕಾಲಮಿತಿ ಸಡಿಲಿಕೆಗೆ ಶಿಫಾರಸು
Last Updated 18 ಜುಲೈ 2024, 21:41 IST
ಆಳ–ಅಗಲ | Input Tax Credit ಕಾಲಮಿತಿ ಸಡಿಲಿಕೆ: ರಾಜ್ಯಗಳ ಬೊಕ್ಕಸಕ್ಕೆ ಹೊರೆ?
ADVERTISEMENT

ಆಳ–ಅಗಲ | ಖಾಸಗಿ ವಲಯದಲ್ಲಿ ಮೀಸಲಾತಿ: ಬೇಕು ಖಚಿತ ಕಾರ್ಯನೀತಿ

ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖಾಸಗಿ ಉದ್ದಿಮೆಗಳಲ್ಲಿ ಸಮಾಜದ ಅಂಚಿನ ಜನರಿಗೆ ಸಾಮಾಜಿಕ ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಪ್ರಯತ್ನ ಫಲಪ್ರದ ಆಗಿಲ್ಲ.
Last Updated 17 ಜುಲೈ 2024, 20:49 IST
ಆಳ–ಅಗಲ | ಖಾಸಗಿ ವಲಯದಲ್ಲಿ ಮೀಸಲಾತಿ: ಬೇಕು ಖಚಿತ ಕಾರ್ಯನೀತಿ

ಆಳ–ಅಗಲ | ‘ಉಗ್ರ’ ತಂತ್ರ ಬದಲು: ಜಮ್ಮುವಿನಲ್ಲಿ ಹೆಚ್ಚಾದ ಭಯೋತ್ಪಾದನಾ ಚಟುವಟಿಕೆ

ಬಹುತೇಕ ಶಾಂತಿಯುತವಾಗಿದ್ದ ಜಮ್ಮುವಿನಲ್ಲಿ ಇತ್ತೀಚೆಗೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಹೊಸ ಕಾರ್ಯತಂತ್ರದೊಂದಿಗೆ ದಾಳಿ ಮಾಡುತ್ತಿರುವ ಉಗ್ರರ ಸದೆಬಡಿಯುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಜಮ್ಮುವಿನಲ್ಲಿ ಯಶಸ್ಸು ಸಿಕ್ಕಿಲ್ಲ
Last Updated 16 ಜುಲೈ 2024, 22:54 IST
ಆಳ–ಅಗಲ | ‘ಉಗ್ರ’ ತಂತ್ರ ಬದಲು: ಜಮ್ಮುವಿನಲ್ಲಿ ಹೆಚ್ಚಾದ ಭಯೋತ್ಪಾದನಾ ಚಟುವಟಿಕೆ

ಆಳ–ಅಗಲ | ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ: ಮುಗಿದ ಅಧ್ಯಾಯ?

ಬಿಹಾರ ಮತ್ತು ಆಂಧ್ರ ಪ್ರದೇಶ ರಾಜ್ಯದ ಅಭಿವೃದ್ಧಿಗಾಗಿ ‘ವಿಶೇಷ ವರ್ಗ ಸ್ಥಾನಮಾನ’ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರದ ಹಣಕಾಸು ನೀತಿಗಳಿಂದಾಗಿ ‘ವಿಶೇಷ ವರ್ಗ ಸ್ಥಾನಮಾನ’ ಎನ್ನುವುದು ಅಪ್ರಸ್ತುತವಾಗಿದೆ.
Last Updated 15 ಜುಲೈ 2024, 23:33 IST
ಆಳ–ಅಗಲ | ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ: ಮುಗಿದ ಅಧ್ಯಾಯ?
ADVERTISEMENT