ಸೋಮವಾರ, 25 ಆಗಸ್ಟ್ 2025
×
ADVERTISEMENT

ಆಳ-ಅಗಲ

ADVERTISEMENT

ಆಳ–ಅಗಲ | ದತ್ತು ಗೊಂದಲ ಬೇಕಿದೆ ಪರಿಹಾರ

Child Adoption: ಭಾರತದಲ್ಲಿ ಮೂರು ಕೋಟಿಗೂ ಅಧಿಕ ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಕ್ಕಳಿದ್ದಾರೆ. ಆದರೆ ದತ್ತು ಸ್ವೀಕಾರ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಮಗು ದತ್ತು ಪಡೆಯಲು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಕಾಯಬೇಕಿದೆ. ಇದರಿಂದ ಅನೇಕರು ಕಾನೂನುಬಾಹಿರ ಮಾರ್ಗಕ್ಕೆ ಒಲಿಯುತ್ತಿದ್ದಾರೆ...
Last Updated 24 ಆಗಸ್ಟ್ 2025, 20:54 IST
ಆಳ–ಅಗಲ | ದತ್ತು ಗೊಂದಲ ಬೇಕಿದೆ ಪರಿಹಾರ

ಆಳ– ಅಗಲ: ಕೇಣಿ ಬಂದರು ಯೋಜನೆ; ಆತಂಕಕ್ಕೆ ಇಲ್ಲ ಕೊನೆ

Karnataka Port: ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡದಲ್ಲಿ ಹೊನ್ನಾವರ ಬಂದರು ಈಗಾಗಲೇ ನಿರ್ಮಾಣದಲ್ಲಿದ್ದರೂ, ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಹೊಸ ಆಳ ಸಮುದ್ರ ಬಂದರು ಯೋಜನೆಗೆ ಸ್ಥಳೀಯರ ವಿರೋಧ ತೀವ್ರವಾಗಿದೆ.
Last Updated 21 ಆಗಸ್ಟ್ 2025, 23:31 IST
ಆಳ– ಅಗಲ: ಕೇಣಿ ಬಂದರು ಯೋಜನೆ; ಆತಂಕಕ್ಕೆ ಇಲ್ಲ ಕೊನೆ

ಆಳ–ಅಗಲ: ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025– ವಿರೋಧ ಏಕೆ?

30 ದಿನ ಜೈಲುವಾಸ ಅನುಭವಿಸಿದ ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ
Last Updated 21 ಆಗಸ್ಟ್ 2025, 0:00 IST
ಆಳ–ಅಗಲ: ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025– ವಿರೋಧ ಏಕೆ?

ವಿದೇಶ ವಿದ್ಯಮಾನ: ಗಾಜಾದಲ್ಲಿ ಮಕ್ಕಳ ಬಾಲ್ಯ ಭೀಕರ! ಗುಟುಕು ನೀರಿಗೂ ಹಾಹಾಕಾರ

ಆಹಾರ, ಗುಟುಕು ನೀರಿಗಾಗಿ ಹಾಹಾಕಾರ; ಯುದ್ಧದ ಭೀಕರತೆ, ‌ಹಿಂಸಾಚಾರ, ಸಾವು–ನೋವಿನಿಂದ ತತ್ತರ
Last Updated 20 ಆಗಸ್ಟ್ 2025, 0:21 IST
ವಿದೇಶ ವಿದ್ಯಮಾನ: ಗಾಜಾದಲ್ಲಿ ಮಕ್ಕಳ ಬಾಲ್ಯ ಭೀಕರ! ಗುಟುಕು ನೀರಿಗೂ ಹಾಹಾಕಾರ

ಆಳ–ಅಗಲ: ಮತದಾರರ ಪಟ್ಟಿಯಲ್ಲಿವೆ ದಶಕಗಳ ನಿರ್ಲಕ್ಷ್ಯ, ಲೆಕ್ಕವಿಲ್ಲದಷ್ಟು ಲೋಪಗಳು!

ಹೆಸರು ಪುನರಾವರ್ತನೆ, ಅಕ್ಷರ ದೋಷ, ನಕಲಿ ನೋಂದಣಿ; ಇದು 18 ವರ್ಷಗಳಿಂದ ಇರುವ ಸಮಸ್ಯೆ
Last Updated 18 ಆಗಸ್ಟ್ 2025, 23:30 IST
ಆಳ–ಅಗಲ: ಮತದಾರರ ಪಟ್ಟಿಯಲ್ಲಿವೆ ದಶಕಗಳ ನಿರ್ಲಕ್ಷ್ಯ, ಲೆಕ್ಕವಿಲ್ಲದಷ್ಟು ಲೋಪಗಳು!

ಆಳ–ಅಗಲ: ಶತಮಾನ ಕಂಡ ಚಾಮರಾಜನಗರ ಜಿಲ್ಲೆಯ 35 ಶಾಲೆಗಳು! ಏನಿದೆ ಪರಿಸ್ಥಿತಿ?

ಸರ್ಕಾರಿ ಶಾಲೆಗಳ ಸಾಧ್ಯತೆ–ಸಮಸ್ಯೆ; ಇಂಗ್ಲಿಷ್ ಕಲಿಕೆ, ಶಿಕ್ಷಕರ ಪರಿಣತಿ, ಮೂಲಸೌಕರ್ಯಕ್ಕೆ ಬೇಕಿದೆ ಒತ್ತು
Last Updated 17 ಆಗಸ್ಟ್ 2025, 23:31 IST
ಆಳ–ಅಗಲ: ಶತಮಾನ ಕಂಡ ಚಾಮರಾಜನಗರ ಜಿಲ್ಲೆಯ 35 ಶಾಲೆಗಳು! ಏನಿದೆ ಪರಿಸ್ಥಿತಿ?

ವಿದೇಶ ವಿದ್ಯಮಾನ | ಬೆದರಿಕೆ, ನಿರೀಕ್ಷೆ ನಡುವೆ ಪುಟಿನ್ – ಟ್ರಂಪ್ ಮಾತುಕತೆ

ಉಕ್ರೇನ್ ಯುದ್ಧ ಪ್ರಮುಖ ವಿಷಯ; ಶಸ್ತ್ರಾಸ್ತ ಖರೀದಿ, ಆರ್ಥಿಕ ವಿಚಾರಗಳ ಬಗ್ಗೆಯೂ ಚರ್ಚೆ ಸಾಧ್ಯತೆ
Last Updated 14 ಆಗಸ್ಟ್ 2025, 23:30 IST
ವಿದೇಶ ವಿದ್ಯಮಾನ | ಬೆದರಿಕೆ, ನಿರೀಕ್ಷೆ ನಡುವೆ ಪುಟಿನ್ – ಟ್ರಂಪ್ ಮಾತುಕತೆ
ADVERTISEMENT

ಆಳ–ಅಗಲ | ನ್ಯಾಯಮೂರ್ತಿಗಳ ವಜಾ: ಹಲವು ಹಂತಗಳ ಸಂಕೀರ್ಣ ಪ್ರಕ್ರಿಯೆ

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
Last Updated 13 ಆಗಸ್ಟ್ 2025, 23:30 IST
ಆಳ–ಅಗಲ | ನ್ಯಾಯಮೂರ್ತಿಗಳ ವಜಾ: ಹಲವು ಹಂತಗಳ ಸಂಕೀರ್ಣ ಪ್ರಕ್ರಿಯೆ

ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?

Indian Citizenship Act 1955: ಭಾರತದ ಪೌರತ್ವಕ್ಕೆ ಯಾರು ಅರ್ಹರು ಎನ್ನುವುದನ್ನು ‘ಪೌರತ್ವ ಕಾಯ್ದೆ– 1955’ ವಿವರಿಸುತ್ತದೆ. ಕಾಯ್ದೆಯ 3, 4, 5, 6 ಮತ್ತು 7ನೇ ಸೆಕ್ಷನ್‌ಗಳು ಪೌರತ್ವ ಪ್ರಾಪ್ತವಾಗುವ ಬಗೆಯನ್ನು ಒಳಗೊಂಡಿವೆ.
Last Updated 12 ಆಗಸ್ಟ್ 2025, 23:30 IST
ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?

ಆಳ–ಅಗಲ | ಅಣ್ವಸ್ತ್ರ ಬೆದರಿಕೆ: ಪಾಕಿಸ್ತಾನದ ಚಾಳಿ

ಅಮೆರಿಕ ನೆಲದಲ್ಲಿ ‘ಅರ್ಧ ಜಗತ್ತು’ ನಾಶ ಮಾಡುವ ಬೆದರಿಕೆ ಹಾಕಿದ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌
Last Updated 11 ಆಗಸ್ಟ್ 2025, 23:30 IST
ಆಳ–ಅಗಲ | ಅಣ್ವಸ್ತ್ರ ಬೆದರಿಕೆ: ಪಾಕಿಸ್ತಾನದ ಚಾಳಿ
ADVERTISEMENT
ADVERTISEMENT
ADVERTISEMENT