ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಉಪವಿಭಾಗಾಧಿಕಾರಿ ಗರೀಮಾ ಪನ್ವಾರ್, ಡಿಎಚ್ಒ ಡಾ.ವಿ.ಜಿ.ರೆಡ್ಡಿ, ಟಿಎಚ್ಒ ಡಾ. ಶರಣಯ್ಯ ಮಠಪತಿ, ತಹಶೀಲ್ದಾರ್ ರಮೇಶ ಪೆದ್ದೇ, ಔರಾದ್ ಸಿಇಒ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಆಡಳಿತ ವೈದ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ, ತಾ.ಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾ.ಪಂ ಅಧ್ಯಕ್ಷ ಶಿವರಾಜ ಜುಲ್ಫೆ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಕಿರಣ ಪಾಟೀಲ ಹಕ್ಯಾಳಕರ್, ಆರೋಗ್ಯ ಸಮಿತಿ ಅಧ್ಯಕ್ಷ ಸುಭಾಷ ಮಿರ್ಚೆ, ಮುಖಂಡ ಶಿವಾನಂದ ವಡ್ಡೆ, ಬಾಲಾಜಿ ತೆಲಂಗ್, ಶ್ರೀರಂಗ ಪರಿಹಾರ, ನಾಗೇಶ ಪತ್ರೆ, ತಾ.ಪಂ ಸದಸ್ಯ ಸಚಿನ್ ರಾಠೋಡ್, ಬಸವರಾಜ ಪಾಟೀಲ, ಮಾಧವರಾವ ಚಾಂಗುಣೆ, ರವಿ ಮದನೂರು, ಪ್ರಶಾಂತ ಜಾಧವ, ಜೈಪಾಲ ರಾಠೋಡ್ ಉಪಸ್ಥಿತರಿದ್ದರು.