ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

ಬಳ್ಳಾರಿ | ಎಸ್‌ಎಸ್‌ಎಲ್‌ಸಿ: ಪೂರ್ವಭಾವಿ ಪರೀಕ್ಷೆ ಬಿಗಿ

ನೈಜತೆ ತಿಳಿಯಲು ಮುಂದಾದ ಅಧಿಕಾರಿಗಳು; ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ
Published : 13 ಡಿಸೆಂಬರ್ 2025, 6:02 IST
Last Updated : 13 ಡಿಸೆಂಬರ್ 2025, 6:02 IST
ಫಾಲೋ ಮಾಡಿ
Comments
ಈ ಭಾರಿಯ ಪೂರ್ವಭಾವಿ ಪರೀಕ್ಷೆಯನ್ನು ವಿಶಿಷ್ಟವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಮೇಲ್ವಿಚಾರಕರು ಅಧಿಕಾರಿಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಮೌಲ್ಯಮಾಪನವನ್ನೂ ಬೇರೆ ತಾಲ್ಲೂಕಿನವರು ನಡೆಸುತ್ತಾರೆ  
ಉಮಾದೇವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ
ಉಮಾದೇವಿ 
ಉಮಾದೇವಿ 
ಕಳೆದ ವರ್ಷದ ಪೂರ್ವ ಭಾವಿ ಪರೀಕ್ಷಾ ಫಲಿತಾಂಶದ ನೈಜ ಚಿತ್ರಣ ನಮಗೆ ಗೊತ್ತಾಗಿರಲಿಲ್ಲ. ಈ ಬಾರಿ ನೈಜತೆ ತಿಳಿಯಲು ಮುಂದಾಗಿದ್ದೇವೆ. ಇದರಿಂದ ಮುಖ್ಯ ಪರೀಕ್ಷೆಗೆ ಯೋಜನೆ ರೂಪಿಸಲು ಅನುಕೂಲವಾಗಲಿದೆ  
ಮೊಹಮದ್‌ ಹ್ಯಾರಿಸ್‌ ಸುಮೇರ್‌ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT