ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭತ್ತಕ್ಕಿಲ್ಲ ಅಭಿವೃದ್ಧಿ ಮಂಡಳಿ: ರೈತರ ನಿರೀಕ್ಷೆಗೆ ಆರಂಭದಲ್ಲೇ ಸರ್ಕಾರದ ತಣ್ಣೀರು

Published : 24 ಮಾರ್ಚ್ 2025, 5:50 IST
Last Updated : 24 ಮಾರ್ಚ್ 2025, 5:50 IST
ಫಾಲೋ ಮಾಡಿ
Comments
ಭತ್ತ ಅಭಿವೃದ್ಧಿ ಮಂಡಳಿ ಕುರಿತು ಹಲವು ವೇದಿಕೆಗಳಲ್ಲಿ ಚರ್ಚೆಯಾಗಿದೆ. ಹೋರಾಟದ ರೂಪ ಪಡೆದುಕೊಂಡಿಲ್ಲ. ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಮಂಡಳಿ ಸ್ಥಾಪಿಸಿದರೆ ಒಳಿತು.
–ಕರೂರು ಮಾಧವ ರೆಡ್ಡಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ
ಅಭಿವೃದ್ಧಿ ಮಂಡಳಿ ಏಕೆ ಬೇಕು?
ಕಾಫಿ, ಎಣ್ಣೆ ಬೀಜ, ಏಲಕ್ಕಿ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ಬೆಳೆಯುವ ಕೆಲ ಬೆಳೆಗಳಿಗೆ ಅಭಿವೃದ್ದಿ ಮಂಡಳಿಗಳಿವೆ. ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಭಾಗದಲ್ಲಿ ಭತ್ತವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ವಿಶಾಲವಾದ ಪ್ರದೇಶದಲ್ಲಿ, ಭಾರಿ ಪ್ರಮಾಣದಲ್ಲಿ ಬೆಳೆಯಲಾಗುವ ಭತ್ತಕ್ಕೆ ಸಂಶೋಧನೆ ಕೇಂದ್ರ ಬೇಕು. ಇದರ ಬಗ್ಗೆ ತರಬೇತಿಗಳಾಗಬೇಕು. ಮುಖ್ಯವಾಗಿ ಉಪ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲು ಮಂಡಳಿ ಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT