ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆನೇಕಲ್ | ಸೊಪ್ಪು, ತರಕಾರಿ ಅಂಗಡಿಯಾದ ತಂಗುದಾಣ!

Published : 29 ಸೆಪ್ಟೆಂಬರ್ 2025, 2:24 IST
Last Updated : 29 ಸೆಪ್ಟೆಂಬರ್ 2025, 2:24 IST
ಫಾಲೋ ಮಾಡಿ
Comments
ಬಳ್ಳೂರು ಬಸ್‌ ತಂಗುದಾಣ ಇದ್ದರೂ ಇಲ್ಲದಂತಾಗಿದೆ. ಈ ನಿಲ್ದಾಣ ಗಿಡ ಗಂಟಿಗಳಿಂದ ತುಂಬಿ ಹೋಗಿವೆ. ಹಾವುಗಳ ಕಾಟ ಸಹ ಇದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಬಸ್‌ ತಂಗುದಾಣವನ್ನು ಸ್ವಚ್ಛಗೊಳಿಸಬೇಕು.
ನಾಗರಾಜು, ಸ್ಥಳೀಯ ನಿವಾಸಿ
ಬಸ್‌ ತಂಗುದಾಣಗಳಲ್ಲಿ ಸ್ಟಿಕರ್‌ಗಳನ್ನು ಅಂಟಿಸುವ ಜಾಗವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಸ್‌ ತಂಗುದಾಣಗಳನ್ನು ಸ್ವಚ್ಛಗೊಳಿಸಬೇಕು
ಗುರುಮೂರ್ತಿ, ಸೋಲೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT