ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದೇವನಹಳ್ಳಿ | ಉತ್ತಮ ಮಳೆ; ತೋಡುಬಾವಿಗಳಲ್ಲಿ ನೀರು: ರೈತರ ಸಂತಸ

ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆ ನೀರು
Published : 22 ನವೆಂಬರ್ 2024, 3:53 IST
Last Updated : 22 ನವೆಂಬರ್ 2024, 3:53 IST
ಫಾಲೋ ಮಾಡಿ
Comments
ನೀರು ತುಂಬುದಕ್ಕೂ ಮೊದಲು ಬತ್ತಿಹೋಗಿದ್ದ ಬಾವಿ
ನೀರು ತುಂಬುದಕ್ಕೂ ಮೊದಲು ಬತ್ತಿಹೋಗಿದ್ದ ಬಾವಿ
30 ವರ್ಷಗಳ ಹಿಂದೆ ಬಾವಿ ಅಗೆಯುವಾಗ 50 ಅಡಿಗಳಿಗೆ ನೀರು ಸಿಕ್ಕಿತ್ತು. ಚಿತ್ತೂರಿನಿಂದ ಪರಿಣಿತರನ್ನು ಕರೆಯಿಸಿ ಕಲ್ಲು ಕಟ್ಟಿಸಿದೆವು. ಗರಂಡಾ ಹೊಡೆದಿದ್ದವು. ಆದ್ದರಿಂದ ಬಾವಿ ಉಳಿದುಕೊಂಡಿದೆ. ಇಲ್ಲವಾದರೆ ನೀರಿನ ಜೌಗಿನಿಂದ ಮುಚ್ಚಿಹೋಗುತ್ತಿತ್ತು. ಬಾವಿಯಲ್ಲಿ ನೀರು ಬಂದಿರುವುದು ನಮ್ಮ ಸೌಭಾಗ್ಯ
ನಾರಾಯಣಸ್ವಾಮಿ ಬಮೂಲ್ ಮಾಜಿ ನಿರ್ದೇಶಕ ದಂಡಿಗಾನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT