ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಮುಖೇಶ್ ಬಾಬು ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಸೇಬಿನ ತೋಟ.
ಆಶಕ್ತ ರೈತರಿಗೆ ಮಾರ್ಗದರ್ಶನ
‘ಈ ಭಾಗದಲ್ಲಿ ಸೇಬಿನ ಗಿಡ ಬೆಳೆಯುವುದಿಲ್ಲವೆಂದು ಅನೇಕರು ಹೇಳಿದ್ದರು. ಈ ಮಾತುನ್ನು ಸುಳ್ಳಾಗಿಸಬೇಕೆಂದು ಮಾಡಿದ ಪ್ರಯತ್ನಕ್ಕೆ ಫಲ ಕೊಟ್ಟಿದೆ. ಬೇರೆ ರೈತರು ಆಸಕ್ತಿ ತೋರಿದರೆ ಅವರಿಗೂ ಸಸಿ ತರಿಸಿಕೊಟ್ಟು ಮಾರ್ಗದರ್ಶನ ಮಾಡುತ್ತೇನೆ. ಹೆಚ್ಚು ರೈತರು ಬೆಳೆದರೆ ಮಾರುಕಟ್ಟೆ ಸುಲಭವಾಗಿ ಆಗುತ್ತದೆ’ ಎನ್ನುತ್ತಾರೆ ರೈತ ಮುಖೇಶ್ ಬಾಬು.