ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಬಯಲುಸೀಮೆಯಲ್ಲಿ ಸಾವಯವ ಸೇಬು l ಧರ್ಮಪುರದ ರೈತನ ಯಶಸ್ವಿ ಕಥೆ

ವರ್ಷದಲ್ಲಿ ಗಿಡ ತುಂಬಾ ಹಣ್ಣು ಗೊಂಚಲು
Published : 14 ಏಪ್ರಿಲ್ 2024, 4:49 IST
Last Updated : 14 ಏಪ್ರಿಲ್ 2024, 4:49 IST
ಫಾಲೋ ಮಾಡಿ
Comments
ಉತ್ತಮ ಇಳುವರಿಯ ಸೇಬು ಬಿಟ್ಟಿರುವುದು.
ಉತ್ತಮ ಇಳುವರಿಯ ಸೇಬು ಬಿಟ್ಟಿರುವುದು.
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಮುಖೇಶ್ ಬಾಬು ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಸೇಬಿನ ತೋಟ.
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಮುಖೇಶ್ ಬಾಬು ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಸೇಬಿನ ತೋಟ.
ಆಶಕ್ತ ರೈತರಿಗೆ ಮಾರ್ಗದರ್ಶನ
‘ಈ ಭಾಗದಲ್ಲಿ ಸೇಬಿನ ಗಿಡ ಬೆಳೆಯುವುದಿಲ್ಲವೆಂದು ಅನೇಕರು ಹೇಳಿದ್ದರು. ಈ ಮಾತುನ್ನು ಸುಳ್ಳಾಗಿಸಬೇಕೆಂದು ಮಾಡಿದ ಪ್ರಯತ್ನಕ್ಕೆ ಫಲ ಕೊಟ್ಟಿದೆ. ಬೇರೆ ರೈತರು ಆಸಕ್ತಿ ತೋರಿದರೆ ಅವರಿಗೂ ಸಸಿ ತರಿಸಿಕೊಟ್ಟು ಮಾರ್ಗದರ್ಶನ ಮಾಡುತ್ತೇನೆ. ಹೆಚ್ಚು ರೈತರು ಬೆಳೆದರೆ ಮಾರುಕಟ್ಟೆ ಸುಲಭವಾಗಿ ಆಗುತ್ತದೆ’ ಎನ್ನುತ್ತಾರೆ ರೈತ ಮುಖೇಶ್ ಬಾಬು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT