ಇ-ಪೌತಿ ಖಾತಾ ಆಂದೋಲನ ಕುರಿತಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಜುಲೈ 14 ರಂದು ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಏಕಕಾಲಕ್ಕೆ ಇ-ಪೌತಿ ಖಾತೆ ಆರಂಭವಾಗಲಿದೆ. ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ರೈತರಿಗೆ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. -ಎ.ಬಿ.ಬಸವರಾಜು ಜಿಲ್ಲಾಧಿಕಾರಿ