ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

‘ದಾರಿ’ ತಪ್ಪಿದ ಸಮೀಕ್ಷೆ | ಅರಣ್ಯ, ಕೆರೆ ಅಂಗಳಕ್ಕೆ ಕರೆದೊಯ್ದ ಮ್ಯಾಪ್‌

Published : 6 ಅಕ್ಟೋಬರ್ 2025, 7:06 IST
Last Updated : 6 ಅಕ್ಟೋಬರ್ 2025, 7:06 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಅ.10ರವರೆಗೆ ಶೇ.64 ರಷ್ಟು ಸಮೀಕ್ಷೆ ನಡೆದಿದೆ. ವಸತಿ ಮನೆಗಳ ಹೊರತಾದ ವಾಣಿಜ್ಯ ಮಳಿಗೆ, ಪಿಜಿ, ಹಾಸ್ಟೆಲ್‌ಗಳ ಸಂಖ್ಯೆಯನ್ನು ಸಮೀಕ್ಷೆಯ ಆನ್‌ಲೈನ್ ಆಪ್ ನಿಂದ ತೆಗೆಯಲು ಅವಕಾಶ ನೀಡಲಾಗಿದೆ. ಪ್ರುತ ರೂಟ್ ಮ್ಯಾಪ್ ಬದಲಿಗೆ ಸಮೀಕ್ಷೆದಾರರಿಗೆ ನೀಡಲಾಗಿರುವ ಬ್ಲಾಕ್‌ನಲ್ಲಿ ಇರುವ ಎಲ್ಲಾ ವಸತಿ ಮನೆಗಳನ್ನು ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.
-ಎ.ಬಿ.ಬಸವರಾಜು, ಜಿಲ್ಲಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT