ತಹಶೀಲ್ದಾರ್ ವಿ. ಗೀತಾ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಎ.ಎಂ. ಚಂದ್ರಕಲಾ, ಎಚ್.ಎಂ. ಆನಂದಕುಮಾರ್, ವಕೀಲ ಬಿ.ಎಂ. ಅನಂತಪ್ರಭಾಕರ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಸುಬ್ರಮಣಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ವಕೀಲರ ಸಂಘದ ಪದಾಧಿಕಾರಿಗಳಾದ ಕೆ. ರಮೇಶ್, ಟಿ.ವಿ. ಆಂಜಿನಪ್ಪ, ಎಸ್. ಶ್ರೀನಿವಾಸ್, ಗ್ರೇಡ್-2 ತಹಶೀಲ್ದಾರ್ ಟಿ. ಪ್ರಭಾಕರ್, ಲಕ್ಷ್ಮಿನಾರಾಯಣ್ ಇದ್ದರು.