ಸ್ಥಳೀಯ ಗ್ರಾಮದ ಚಿಕ್ಕೇಗೌಡ ಮಾತನಾಡಿ ಗೌರಿಬಿದನೂರು, ಬೆಂಗಳೂರು ಮತ್ತು ರಾಮನಗರದಿಂದ ಒಟ್ಟು 14 ಮಂದಿ ಮನಗೊಂಡನಹಳ್ಳಿ ಮತ್ತು ಕೊಯಿರಾ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದಿದ್ದಾರೆ. ಟಾಸ್ಕ್ ಪೊರ್ಸ್, ಗ್ರಾಮ ಸಮಿತಿ ನೋಡಲ್ ಅಧಿಕಾರಿ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.