ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ADVERTISEMENT

ಪೌತಿ ಖಾತೆ | 45 ದಿನದಲ್ಲಿ ಮುಕ್ತಾಯ ಗುರಿ: ಬಸವರಾಜು

45 ದಿನಗಳಲ್ಲಿ ಆಂದೋಲನ ಮುಗಿಸುವ ಗುರಿ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು
Published : 3 ಅಕ್ಟೋಬರ್ 2025, 2:24 IST
Last Updated : 3 ಅಕ್ಟೋಬರ್ 2025, 2:24 IST
ಫಾಲೋ ಮಾಡಿ
Comments
ಪೌತಿಖಾತೆ ಆಂದೋಲನ ಯಶಸ್ವಿಯಾಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಲು ಸೂಚಿಸಲಾಗಿದೆ.
ಕೆ.ಎನ್‌.ಅನುರಾಧಾ ಸಿಇಒ
ಎರಡು ಮೂರು ತಲೆಮಾರುಗಳ ಅಂದರೆ ತಾತಾಮುತ್ತಾತನ ಹೆಸರಿನಲ್ಲೇ ಉಳಿದಿರುವ ಕೃಷಿ ಜಮೀನುಗಳ ಖಾತೆಯನ್ನು ಹೊಂದುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಆಂದೋಲನದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.
ಸುನಿಲ್‌ ರೈತ ಮಣ್ಣೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT