<p><strong>ಬೆಳಗಾವಿ</strong>: ತರಕಾರಿ, ಹಣ್ಣು, ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಜನತಾ ಕರ್ಫ್ಯೂ ವೇಳೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರಿಗೆ ಆಗುವ ತೊಂದರೆ ತಪ್ಪಿಸಲು ತೋಟಗಾರಿಕೆ ಇಲಾಖೆ ನೆರವಿಗೆ ಬಂದಿದೆ.</p>.<p>ಸಮಸ್ಯೆಗೆ ಸಿಲುಕುವ ರೈತರು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು.</p>.<p>‘ತೋಟಗಾರಿಕೆ ಉತ್ಪನ್ನಕ್ಕೆ ಮಾರುಕಟ್ಟೆ ಹಾಗೂ ಸಾಗಾಣಿಕೆಗೆ ಸಮಸ್ಯೆ ಉಂಟಾದಲ್ಲಿ ರೈತರು ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಅಧಿಕಾರಿಗಳು ನೆರವು ನೀಡುತ್ತಾರೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಸಂಪರ್ಕಕ್ಕೆ</strong></p>.<p>* ಅಥಣಿ– 08289-285099/ 9449227909</p>.<p>* ಬೆಳಗಾವಿ– 0831-2431559/ 9886400526</p>.<p>* ಬೈಲಹೊಂಗಲ– 08288-295353/ 9900910993</p>.<p>* ಚಿಕ್ಕೋಡಿ– 08338-274943/ 9742436124</p>.<p>* ಹುಕ್ಕೇರಿ– 08333-265915/ 9739263915</p>.<p>* ಗೋಕಾಕ– 08332-229382/ 9449517449</p>.<p>* ಖಾನಾಪುರ– 08336-223387/ 9448863810</p>.<p>* ರಾಯಬಾಗ – 08331-225049/ 9886609248</p>.<p>* ರಾಮದುರ್ಗ– 08335-241512/ 7892340110</p>.<p>* ಸವದತ್ತಿ– 08330-222082/ 7899276326</p>.<p>* ಸಹಾಯಕ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಇಲಾಖೆ–ಮೊ: 9986258365</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ತರಕಾರಿ, ಹಣ್ಣು, ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಜನತಾ ಕರ್ಫ್ಯೂ ವೇಳೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರಿಗೆ ಆಗುವ ತೊಂದರೆ ತಪ್ಪಿಸಲು ತೋಟಗಾರಿಕೆ ಇಲಾಖೆ ನೆರವಿಗೆ ಬಂದಿದೆ.</p>.<p>ಸಮಸ್ಯೆಗೆ ಸಿಲುಕುವ ರೈತರು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು.</p>.<p>‘ತೋಟಗಾರಿಕೆ ಉತ್ಪನ್ನಕ್ಕೆ ಮಾರುಕಟ್ಟೆ ಹಾಗೂ ಸಾಗಾಣಿಕೆಗೆ ಸಮಸ್ಯೆ ಉಂಟಾದಲ್ಲಿ ರೈತರು ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಅಧಿಕಾರಿಗಳು ನೆರವು ನೀಡುತ್ತಾರೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><strong>ಸಂಪರ್ಕಕ್ಕೆ</strong></p>.<p>* ಅಥಣಿ– 08289-285099/ 9449227909</p>.<p>* ಬೆಳಗಾವಿ– 0831-2431559/ 9886400526</p>.<p>* ಬೈಲಹೊಂಗಲ– 08288-295353/ 9900910993</p>.<p>* ಚಿಕ್ಕೋಡಿ– 08338-274943/ 9742436124</p>.<p>* ಹುಕ್ಕೇರಿ– 08333-265915/ 9739263915</p>.<p>* ಗೋಕಾಕ– 08332-229382/ 9449517449</p>.<p>* ಖಾನಾಪುರ– 08336-223387/ 9448863810</p>.<p>* ರಾಯಬಾಗ – 08331-225049/ 9886609248</p>.<p>* ರಾಮದುರ್ಗ– 08335-241512/ 7892340110</p>.<p>* ಸವದತ್ತಿ– 08330-222082/ 7899276326</p>.<p>* ಸಹಾಯಕ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಇಲಾಖೆ–ಮೊ: 9986258365</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>