ಬೆಳಗಾವಿ: ತರಕಾರಿ, ಹಣ್ಣು, ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಜನತಾ ಕರ್ಫ್ಯೂ ವೇಳೆ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರಿಗೆ ಆಗುವ ತೊಂದರೆ ತಪ್ಪಿಸಲು ತೋಟಗಾರಿಕೆ ಇಲಾಖೆ ನೆರವಿಗೆ ಬಂದಿದೆ.
ಸಮಸ್ಯೆಗೆ ಸಿಲುಕುವ ರೈತರು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು.
‘ತೋಟಗಾರಿಕೆ ಉತ್ಪನ್ನಕ್ಕೆ ಮಾರುಕಟ್ಟೆ ಹಾಗೂ ಸಾಗಾಣಿಕೆಗೆ ಸಮಸ್ಯೆ ಉಂಟಾದಲ್ಲಿ ರೈತರು ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಅಧಿಕಾರಿಗಳು ನೆರವು ನೀಡುತ್ತಾರೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಕ್ಕೆ
* ಅಥಣಿ– 08289-285099/ 9449227909
* ಬೆಳಗಾವಿ– 0831-2431559/ 9886400526
* ಬೈಲಹೊಂಗಲ– 08288-295353/ 9900910993
* ಚಿಕ್ಕೋಡಿ– 08338-274943/ 9742436124
* ಹುಕ್ಕೇರಿ– 08333-265915/ 9739263915
* ಗೋಕಾಕ– 08332-229382/ 9449517449
* ಖಾನಾಪುರ– 08336-223387/ 9448863810
* ರಾಯಬಾಗ – 08331-225049/ 9886609248
* ರಾಮದುರ್ಗ– 08335-241512/ 7892340110
* ಸವದತ್ತಿ– 08330-222082/ 7899276326
* ಸಹಾಯಕ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಇಲಾಖೆ–ಮೊ: 9986258365