ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ತೂಗುಯ್ಯಾಲೆ

ಮಾರ್ಗದುದ್ದಕ್ಕೂ ಬೃಹದಾಕಾರದ ತಗ್ಗು– ಗುಂಡಿಗಳು, ಪ್ರಯಾಣಿಕರ ಜೀವಕ್ಕೆ ಬಂದಿದೆ ಕುತ್ತು
ಎಸ್.ಬಿ.ವಿಭೂತಿಮಠ
Published : 11 ಜುಲೈ 2025, 3:10 IST
Last Updated : 11 ಜುಲೈ 2025, 3:10 IST
ಫಾಲೋ ಮಾಡಿ
Comments
ಎಂ.ಕೆ.ಹುಬ್ಬಳ್ಳಿಯಿಂದ ಖಾನಾಪುರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ ಗುಂಡಿಗಳಿಂದ ಆವರಿಸಿದೆ  ಪ್ರಜಾವಾಣಿ ಚಿತ್ರ
ಎಂ.ಕೆ.ಹುಬ್ಬಳ್ಳಿಯಿಂದ ಖಾನಾಪುರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ ಗುಂಡಿಗಳಿಂದ ಆವರಿಸಿದೆ  ಪ್ರಜಾವಾಣಿ ಚಿತ್ರ
ಹೊರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಹಾಳಾಗಿ ಹಲವು ವರ್ಷವಾಗಿದೆ. ತಗ್ಗುಗಳು ಪ್ರಯಾಣಿಕರ ಜೀವ ಹಿಂಡುತ್ತಿವೆ. ಮಳೆಯಿಂದ ರಸ್ತೆ ಕೆರೆಯಂತಾಗಿದೆ‌
ರಾಜು ಮುತ್ನಾಳ, ಸ್ಥಳೀಯ ನಿವಾಸಿ
ಈಗಾಗಲೇ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಸಂಚಾರಕ್ಕೆ ತೊಂದರೆಯಾಗಬಾರದೆಂದು ಗುಂಡಿಗಳನ್ನು ಮುಚ್ಚಲಾಗುತ್ತಿದೆ
ಸಂಜೀವ ಮಿರಜಕರ್, ‌ ಎಇಇ ಲೋಕೋಪಯೋಗಿ ಇಲಾಖೆ ಕಿತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT