ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ಕಿತ್ತೂರು ನೆಲದಲ್ಲಿ ಹುದುಗಿದೆ ಇತಿಹಾಸ: ಉತ್ಖನನ ಮರೆತು ಹೋದ ಮುಖ್ಯಮಂತ್ರಿ

ಸಂಶೋಧನೆಗೆ ಮನಸ್ಸು ಮಾಡದ ಸರ್ಕಾರ
Published : 25 ಅಕ್ಟೋಬರ್ 2025, 4:41 IST
Last Updated : 25 ಅಕ್ಟೋಬರ್ 2025, 4:41 IST
ಫಾಲೋ ಮಾಡಿ
Comments
ಕಿತ್ತೂರು ಕೋಟೆ ಅವಶೇಷ
ಕಿತ್ತೂರು ಕೋಟೆ ಅವಶೇಷ
ಚನ್ನಮ್ಮನ ಜತೆಗಿದ್ದ ಬಂಟರಲ್ಲಿ ಕೆಲವರನ್ನು ಮಾತ್ರ ಗುರುತಿಸಲಾಗಿದೆ. ನೂರಾರು ವೀರರು ಮರೆತು ಹೋಗಿದ್ದಾರೆ. ಅವರ ಊರುಗಳು ಮನೆತನಗಳನ್ನು ಪತ್ತೆ ಹಚ್ಚಬೇಕಿದೆ
–ಪ್ರೊ.ಸಿ.ಕೆ.ನಾವಲಗಿ ಜಾನಪದ ವಿದ್ವಾಂಸ
ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ತಾಯಿ– ಮಗ ಇದ್ದಂತೆ. ಅಭಿವೃದ್ಧಿ ವಿಚಾರದಲ್ಲಿ ತಾಯಿ– ಮಗನನ್ನು ಅಗಲಿಸಬಾರದು. ಕಿತ್ತೂರಿಗೂ ಆದ್ಯತೆ ನೀಡಬೇಕು
–ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪೀಠಾಧಿಪತಿ ರಾಜಗುರು ಸಂಸ್ಥಾನ ಕಲ್ಮಠ
ಕಿತ್ತೂರು ಇತಿಹಾಸದ ಅಲ್ಪಭಾಗ ಮಾತ್ರ ನಮಗೆ ಸಿಕ್ಕಿದೆ. ಉತ್ಖನನ ಮಾಡಿದಷ್ಟೂ ಇತಿಹಾಸ ಸ್ಪಷ್ಟವಾಗುತ್ತದೆ. ಜತೆಗೆ ಅರಮನೆಯ ಪ್ರತಿರೂಪ ನಿರ್ಮಿಸುವುದೂ ಅಗತ್ಯ
–ಸಂತೋಷ ಹಾನಗಲ್ಲ ಸಂಶೋಧಕ
ADVERTISEMENT
ADVERTISEMENT
ADVERTISEMENT