ಕೊರೊನಾ ಕಾರಣಕ್ಕಾಗಿ ವಿವಿಧ ಪರಿಸರ ಸಂಘಟನೆಯವರುಗುಂಪುಗೂಡಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿ ಪತ್ರ ಚಳವಳಿ, ಸರ್ಕಾರಕ್ಕೆ ಮನವಿ ಸಲ್ಲಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಭೌತಿಕ ಪ್ರತಿರೋಧ ಇಲ್ಲದ ಕಾರಣಕ್ಕೆ ತಡೆ ಇಲ್ಲದೇ ಸಮೀಕ್ಷಾ ಕಾರ್ಯ ಮುಂದುವರಿದಿದೆ.