<p><strong>‘ಧೀ ನಯಪಾದ’ ಮಧುಮೇಹ ಪಾದದ ಆರೈಕೆ ಹಾಗೂ ಅಂಗ ಸಂರಕ್ಷಣೆ ಕೇಂದ್ರ ಉದ್ಘಾಟನೆ:</strong> ಅತಿಥಿಗಳು: ಭಾಸ್ಕರ್ ರಾವ್, ಆರ್.ಎಂ. ಸುಧಾಕರ್, ಮೋಹನ್ ನಲ್ಲೂರ್, ರವಿಚಂದ್ರನ್, ವರಲಕ್ಷ್ಮಿ, ಉಪಸ್ಥಿತಿ: ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ, ಆಯೋಜನೆ ಹಾಗೂ ಸ್ಥಳ: ಧೀ ಆಸ್ಪತ್ರೆ, ಕನಕಪುರ ರಸ್ತೆ, ಬೆಳಿಗ್ಗೆ 9.30</p><p><strong>‘ಐಸಿಟಿಎಎಚ್ಎಸ್’ ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನ ಅಂತರರಾಷ್ಟ್ರೀಯ ಸಮ್ಮೇಳನ:</strong> ಅತಿಥಿ: ದಿನೇಶ್ ಗುಂಡೂರಾವ್, ಡಾ. ಭಗವಾನ್ ಬಿ.ಸಿ., ಡಾ.ವಿ. ಕಲೈಸೆಲ್ವನ್, ಭಾಷಣ: ಡಾ. ವೇದಪ್ರಕಾಶ್ ಮಿಶ್ರ, ಉಪಸ್ಥಿತಿ: ಗಾಳಿಸ್ವಾಮಿ, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ್ ವಿಶ್ವವಿದ್ಯಾಲಯ,<br>ಬೆಳಿಗ್ಗೆ 9.30</p><p><strong>ಮಕ್ಕಳ ದಿನಾಚರಣೆ: ಉದ್ಘಾಟನೆ</strong>: ಸಿದ್ದರಾಮಯ್ಯ, ಉಪಸ್ಥಿತಿ: ಬಸವರಾಜ ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಎಸ್. ಮಧು ಬಂಗಾರಪ್ಪ, ಅತಿಥಿಗಳು: ಎನ್.ಎಸ್. ಬೋಸರಾಜು, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಆಯೋಜನೆ: ಶಾಲಾ ಶಿಕ್ಷಣ ಮತ್ತು ಶಾಕ್ಷರತಾ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ,<br>ಬೆಳಿಗ್ಗೆ 10</p><p><strong>ಶಾಲಾ ಅಂತರರಾಷ್ಟ್ರೀಯ ಸಿನಿಮೋತ್ಸವ: </strong>ಅತಿಥಿಗಳು: ಹರಿನಾರಾಯಣ ಶರ್ಮ, ನಿಕೋಲಾಯ್ ಡ್ಯಾನ್, ಅಲೆಕ್ಸಾಂಡರ್ ಶ್ಕೊಲೆಂಕೊ, ಆಯೋಜನೆ: ಎಸ್ಸಿಐಎಫ್ಎಫ್, ಸ್ಥಳ: ಬೆಥನಿ ಪ್ರೌಢಶಾಲೆ, ಕೋರಮಂಗಲ, ಬೆಳಿಗ್ಗೆ 10</p><p><strong>72ನೇ ಅಖಿಲ ಭಾರತ ಸಹಕಾರ ಸಪ್ತಾಹ:</strong> ಉದ್ಘಾಟನೆ ಹಾಗೂ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಆಯೋಜನೆ ಹಾಗೂ ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಬೆಳಿಗ್ಗೆ 11</p><p><strong>‘ಪ್ರಿಂಟ್ ಆ್ಯಂಡ್ ಪ್ಯಾಕ್ಟೆಕ್’ ಎಕ್ಸ್ಪೊ ಉದ್ಘಾಟನೆ:</strong> ಅತಿಥಿಗಳು: ಎಂ.ಬಿ. ಪಾಟೀಲ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ, ದೇವರಾಜ್ ಕೆ., ಉಮಾ ರೆಡ್ಡಿ, ಆಯೋಜನೆ: ಟ್ರೈಯೂನ್ ಎಕ್ಸಿಬಿಟರ್ಸ್, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11.30</p><p><strong>ಕರ್ನಾಟಕ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಮತ್ತು ಮಕ್ಕಳ ದಿನಾಚರಣೆ</strong>: ಧ್ವಜಾರೋಹಣ: ಆರ್. ಅರ್ಚನಾ, ಅಧ್ಯಕ್ಷತೆ: ಎಂ. ನರಸಿಂಹನ್, ಕನ್ನಡ ಸೌರಭ ಪ್ರಶಸ್ತಿ ಪುರಸ್ಕೃತರು: ಎಂ. ಖಾಸೀಮ್ ಮಲ್ಲಿಗೆ ಮಡುವು, ಬಹುಮಾನ ವಿತರಣೆ: ಪಿ.ಜಿ. ಮಹೇಶ, ಆಯೋಜನೆ ಹಾಗೂ ಸ್ಥಳ: ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಶ್ರೀನಿವಾಸನಗರ, ಮಧ್ಯಾಹ್ನ 1.30</p><p><strong>‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗಾಗಿ’ ನಾಲ್ಕನೇ ಸಿಐಐ ವಾರ್ಷಿಕ ಸಮ್ಮೇಳನ:</strong> ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳ್ಕರ, ಆಯೋಜನೆ: ಸಿಐಐ, ಸ್ಥಳ: ರಾಯಲ್ ಆರ್ಕಿಡ್, ಯಲಹಂಕ, ಮಧ್ಯಾಹ್ನ 2.30</p><p><strong>ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ‘ಕರ್ನಾಟಕ ಹೆಮ್ಮೆಯ’ ಪ್ರಶಸ್ತಿ ಪ್ರದಾನ</strong>: ಅತಿಥಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಭಾಷಣ: ಶಾಲಿನಿ ನಾಲ್ವಾಡ್, ಅಧ್ಯಕ್ಷತೆ: ಉಮಾ ರೆಡ್ಡಿ, ಪ್ರಶಸ್ತಿ ಪುರಸ್ಕೃತರು: ಸಿ. ಸೋಮಶೇಖರ್, ಡಾ. ಪ್ರತಿಮಾ ಮೂರ್ತಿ, ಸಂಗೀತಾ ಕಟ್ಟಿ, ಗುರುರಾಜ್ ಹೊಸಕೋಟೆ, ಮೋಹನ್ ಶಂಕರ್, ಡಿ. ಮುನಿರಾಜು, ಧರ್ಮೇಂದ್ರ ಕುಮಾರ್, ಮಹೇಂದ್ರ ಮುನ್ನೋತ್, ಎಂ. ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ), ಕೆ.ಜಿ. ರಸ್ತೆ, ಮಧ್ಯಾಹ್ನ 3.30</p><p><strong>101ನೇ ಆರ್ಗ್ಯಾನಿಕ್ ಸಂತೆ</strong>: ಉದ್ಘಾಟನೆ: ರೇವತಿ ಕಾಮತ್, ಅತಿಥಿಗಳು: ಸಂಗೀತಾ ಕಟ್ಟಿ, ರಿಷಿ, ರಮ್ಯಾ ವಸಿಷ್ಠ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಸಂಜೆ 4</p><p><strong>ಡಿ.ಕೆ. ಶಿವಕುಮಾರ್ ಅವರು ರಚಿಸಿರುವ ‘ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ:</strong> ಸಿದ್ದರಾಮಯ್ಯ, ಅತಿಥಿಗಳು: ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಎನ್.ಎಸ್. ಬೋಸರಾಜು, ಮೋಹನ್ ವಿ. ಕಾತರಕಿ, ಆಯೋಜನೆ: ಜಲಸಂಪನ್ಮೂಲ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 4</p><p><strong>‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು:</strong> ‘ಮೀರಾ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 4</p><p><strong>ಕೆ.ವಿ.ನಾರಾಯಣಸ್ವಾಮಿ ಅವರ 102ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಸ್ತ್ರೀಯ ಸಂಗೀತೋತ್ಸವ</strong>: ಗಾಯನ: ಬೆಂಗಳೂರು ಸಹೋದರರು, ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲು: ಮತ್ತೂರು ಶ್ರೀನಿಧಿ, ಚಾರುಲತಾ ರಾಮಾನುಜಂ, ಮೃದಂಗ: ಬಿ.ಆರ್. ಶ್ರೀನಿವಾಸ್, ಬೆಂಗಳೂರು ಪ್ರವೀಣ್, ಘಟ: ಓಂಕಾರ್ ರಾವ್, ಸುರೇಶ್ ವೈದ್ಯನಾಥನ್, ಆಯೋಜನೆ: ರಾಮನಾರಾಯಣ ಗುರುಕುಲಂ, ಸ್ಥಳ: ಯದುಗಿರಿ ಯತಿರಾಜ ಮಠ, ಮಲ್ಲೇಶ್ವರ, ಸಂಜೆ 5</p><p><strong>‘ಕಲಾಸತ್ಪಥ’ ಸಾಂಸ್ಕೃತಿಕ ಸಂಜೆ:</strong> ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ, ಉದ್ಘಾಟನೆ: ಜಿ. ಪರಮೇಶ್ವರ, ಅತಿಥಿಗಳು: ಶಿವರಾಜ ತಂಗಡಗಿ, ಸಿ. ಸೋಮಶೇಖರ್, ಡಿ. ಸುರೇಂದ್ರ ಕುಮಾರ್, ಆರತಿ ಕೃಷ್ಣ, ಶಶಿಧರ್ ಅಡಪ, ಆಯೋಜನೆ: ಶಿವಲೀಲಾ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್,<br>ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ,<br>ಸಂಜೆ 5.30</p><p><strong>‘ಹಿಂದೂಸ್ತಾನ ಫೈಲ್ಸ್’ ಕಲಾ ಪ್ರದರ್ಶನಕ್ಕೆ ಚಾಲನೆ</strong>: ಭಾರತದ ಇತಿಹಾಸ ಮತ್ತು ಪರಂಪರೆ ಪ್ರತಿಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಆಯೋಜನೆ: ವಿರಾಸತ್ ಆರ್ಟ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಧೀ ನಯಪಾದ’ ಮಧುಮೇಹ ಪಾದದ ಆರೈಕೆ ಹಾಗೂ ಅಂಗ ಸಂರಕ್ಷಣೆ ಕೇಂದ್ರ ಉದ್ಘಾಟನೆ:</strong> ಅತಿಥಿಗಳು: ಭಾಸ್ಕರ್ ರಾವ್, ಆರ್.ಎಂ. ಸುಧಾಕರ್, ಮೋಹನ್ ನಲ್ಲೂರ್, ರವಿಚಂದ್ರನ್, ವರಲಕ್ಷ್ಮಿ, ಉಪಸ್ಥಿತಿ: ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ, ಆಯೋಜನೆ ಹಾಗೂ ಸ್ಥಳ: ಧೀ ಆಸ್ಪತ್ರೆ, ಕನಕಪುರ ರಸ್ತೆ, ಬೆಳಿಗ್ಗೆ 9.30</p><p><strong>‘ಐಸಿಟಿಎಎಚ್ಎಸ್’ ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನ ಅಂತರರಾಷ್ಟ್ರೀಯ ಸಮ್ಮೇಳನ:</strong> ಅತಿಥಿ: ದಿನೇಶ್ ಗುಂಡೂರಾವ್, ಡಾ. ಭಗವಾನ್ ಬಿ.ಸಿ., ಡಾ.ವಿ. ಕಲೈಸೆಲ್ವನ್, ಭಾಷಣ: ಡಾ. ವೇದಪ್ರಕಾಶ್ ಮಿಶ್ರ, ಉಪಸ್ಥಿತಿ: ಗಾಳಿಸ್ವಾಮಿ, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ್ ವಿಶ್ವವಿದ್ಯಾಲಯ,<br>ಬೆಳಿಗ್ಗೆ 9.30</p><p><strong>ಮಕ್ಕಳ ದಿನಾಚರಣೆ: ಉದ್ಘಾಟನೆ</strong>: ಸಿದ್ದರಾಮಯ್ಯ, ಉಪಸ್ಥಿತಿ: ಬಸವರಾಜ ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಎಸ್. ಮಧು ಬಂಗಾರಪ್ಪ, ಅತಿಥಿಗಳು: ಎನ್.ಎಸ್. ಬೋಸರಾಜು, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಆಯೋಜನೆ: ಶಾಲಾ ಶಿಕ್ಷಣ ಮತ್ತು ಶಾಕ್ಷರತಾ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ,<br>ಬೆಳಿಗ್ಗೆ 10</p><p><strong>ಶಾಲಾ ಅಂತರರಾಷ್ಟ್ರೀಯ ಸಿನಿಮೋತ್ಸವ: </strong>ಅತಿಥಿಗಳು: ಹರಿನಾರಾಯಣ ಶರ್ಮ, ನಿಕೋಲಾಯ್ ಡ್ಯಾನ್, ಅಲೆಕ್ಸಾಂಡರ್ ಶ್ಕೊಲೆಂಕೊ, ಆಯೋಜನೆ: ಎಸ್ಸಿಐಎಫ್ಎಫ್, ಸ್ಥಳ: ಬೆಥನಿ ಪ್ರೌಢಶಾಲೆ, ಕೋರಮಂಗಲ, ಬೆಳಿಗ್ಗೆ 10</p><p><strong>72ನೇ ಅಖಿಲ ಭಾರತ ಸಹಕಾರ ಸಪ್ತಾಹ:</strong> ಉದ್ಘಾಟನೆ ಹಾಗೂ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಆಯೋಜನೆ ಹಾಗೂ ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಬೆಳಿಗ್ಗೆ 11</p><p><strong>‘ಪ್ರಿಂಟ್ ಆ್ಯಂಡ್ ಪ್ಯಾಕ್ಟೆಕ್’ ಎಕ್ಸ್ಪೊ ಉದ್ಘಾಟನೆ:</strong> ಅತಿಥಿಗಳು: ಎಂ.ಬಿ. ಪಾಟೀಲ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ, ದೇವರಾಜ್ ಕೆ., ಉಮಾ ರೆಡ್ಡಿ, ಆಯೋಜನೆ: ಟ್ರೈಯೂನ್ ಎಕ್ಸಿಬಿಟರ್ಸ್, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11.30</p><p><strong>ಕರ್ನಾಟಕ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಮತ್ತು ಮಕ್ಕಳ ದಿನಾಚರಣೆ</strong>: ಧ್ವಜಾರೋಹಣ: ಆರ್. ಅರ್ಚನಾ, ಅಧ್ಯಕ್ಷತೆ: ಎಂ. ನರಸಿಂಹನ್, ಕನ್ನಡ ಸೌರಭ ಪ್ರಶಸ್ತಿ ಪುರಸ್ಕೃತರು: ಎಂ. ಖಾಸೀಮ್ ಮಲ್ಲಿಗೆ ಮಡುವು, ಬಹುಮಾನ ವಿತರಣೆ: ಪಿ.ಜಿ. ಮಹೇಶ, ಆಯೋಜನೆ ಹಾಗೂ ಸ್ಥಳ: ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಶ್ರೀನಿವಾಸನಗರ, ಮಧ್ಯಾಹ್ನ 1.30</p><p><strong>‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗಾಗಿ’ ನಾಲ್ಕನೇ ಸಿಐಐ ವಾರ್ಷಿಕ ಸಮ್ಮೇಳನ:</strong> ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳ್ಕರ, ಆಯೋಜನೆ: ಸಿಐಐ, ಸ್ಥಳ: ರಾಯಲ್ ಆರ್ಕಿಡ್, ಯಲಹಂಕ, ಮಧ್ಯಾಹ್ನ 2.30</p><p><strong>ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ‘ಕರ್ನಾಟಕ ಹೆಮ್ಮೆಯ’ ಪ್ರಶಸ್ತಿ ಪ್ರದಾನ</strong>: ಅತಿಥಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಭಾಷಣ: ಶಾಲಿನಿ ನಾಲ್ವಾಡ್, ಅಧ್ಯಕ್ಷತೆ: ಉಮಾ ರೆಡ್ಡಿ, ಪ್ರಶಸ್ತಿ ಪುರಸ್ಕೃತರು: ಸಿ. ಸೋಮಶೇಖರ್, ಡಾ. ಪ್ರತಿಮಾ ಮೂರ್ತಿ, ಸಂಗೀತಾ ಕಟ್ಟಿ, ಗುರುರಾಜ್ ಹೊಸಕೋಟೆ, ಮೋಹನ್ ಶಂಕರ್, ಡಿ. ಮುನಿರಾಜು, ಧರ್ಮೇಂದ್ರ ಕುಮಾರ್, ಮಹೇಂದ್ರ ಮುನ್ನೋತ್, ಎಂ. ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ), ಕೆ.ಜಿ. ರಸ್ತೆ, ಮಧ್ಯಾಹ್ನ 3.30</p><p><strong>101ನೇ ಆರ್ಗ್ಯಾನಿಕ್ ಸಂತೆ</strong>: ಉದ್ಘಾಟನೆ: ರೇವತಿ ಕಾಮತ್, ಅತಿಥಿಗಳು: ಸಂಗೀತಾ ಕಟ್ಟಿ, ರಿಷಿ, ರಮ್ಯಾ ವಸಿಷ್ಠ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಸಂಜೆ 4</p><p><strong>ಡಿ.ಕೆ. ಶಿವಕುಮಾರ್ ಅವರು ರಚಿಸಿರುವ ‘ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ:</strong> ಸಿದ್ದರಾಮಯ್ಯ, ಅತಿಥಿಗಳು: ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಎನ್.ಎಸ್. ಬೋಸರಾಜು, ಮೋಹನ್ ವಿ. ಕಾತರಕಿ, ಆಯೋಜನೆ: ಜಲಸಂಪನ್ಮೂಲ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 4</p><p><strong>‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು:</strong> ‘ಮೀರಾ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 4</p><p><strong>ಕೆ.ವಿ.ನಾರಾಯಣಸ್ವಾಮಿ ಅವರ 102ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಸ್ತ್ರೀಯ ಸಂಗೀತೋತ್ಸವ</strong>: ಗಾಯನ: ಬೆಂಗಳೂರು ಸಹೋದರರು, ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲು: ಮತ್ತೂರು ಶ್ರೀನಿಧಿ, ಚಾರುಲತಾ ರಾಮಾನುಜಂ, ಮೃದಂಗ: ಬಿ.ಆರ್. ಶ್ರೀನಿವಾಸ್, ಬೆಂಗಳೂರು ಪ್ರವೀಣ್, ಘಟ: ಓಂಕಾರ್ ರಾವ್, ಸುರೇಶ್ ವೈದ್ಯನಾಥನ್, ಆಯೋಜನೆ: ರಾಮನಾರಾಯಣ ಗುರುಕುಲಂ, ಸ್ಥಳ: ಯದುಗಿರಿ ಯತಿರಾಜ ಮಠ, ಮಲ್ಲೇಶ್ವರ, ಸಂಜೆ 5</p><p><strong>‘ಕಲಾಸತ್ಪಥ’ ಸಾಂಸ್ಕೃತಿಕ ಸಂಜೆ:</strong> ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ, ಉದ್ಘಾಟನೆ: ಜಿ. ಪರಮೇಶ್ವರ, ಅತಿಥಿಗಳು: ಶಿವರಾಜ ತಂಗಡಗಿ, ಸಿ. ಸೋಮಶೇಖರ್, ಡಿ. ಸುರೇಂದ್ರ ಕುಮಾರ್, ಆರತಿ ಕೃಷ್ಣ, ಶಶಿಧರ್ ಅಡಪ, ಆಯೋಜನೆ: ಶಿವಲೀಲಾ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್,<br>ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ,<br>ಸಂಜೆ 5.30</p><p><strong>‘ಹಿಂದೂಸ್ತಾನ ಫೈಲ್ಸ್’ ಕಲಾ ಪ್ರದರ್ಶನಕ್ಕೆ ಚಾಲನೆ</strong>: ಭಾರತದ ಇತಿಹಾಸ ಮತ್ತು ಪರಂಪರೆ ಪ್ರತಿಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಆಯೋಜನೆ: ವಿರಾಸತ್ ಆರ್ಟ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>