ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ADVERTISEMENT

ಬೆಂಗಳೂರು: ಬಸವ ಸಂಸ್ಕೃತಿ ಅಭಿಯಾನ; ಅ.5ರಂದು ಸಮಾರೋಪ

Published : 3 ಅಕ್ಟೋಬರ್ 2025, 14:57 IST
Last Updated : 3 ಅಕ್ಟೋಬರ್ 2025, 14:57 IST
ಫಾಲೋ ಮಾಡಿ
Comments
ಇಂದು ನಗರದಾದ್ಯಂತ ಬಸವ ರಥ
ರಾಜ್ಯದಾದ್ಯಂತ ಸಂಚರಿಸಿರುವ ‘ಬಸವ ರಥ’ ಯಾತ್ರೆ ಬೈಕ್ ರ‍್ಯಾಲಿಯೊಂದಿಗೆ ಅ.4ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿದೆ. ಬೆಳಿಗ್ಗೆ 8ಕ್ಕೆ ನೆಲಮಂಗಲದಿಂದ ಹೊರಡಲಿರುವ ರಥವು ಬಸವೇಶ್ವರನಗರ ರಾಜಾಜಿನಗರ ವಿಜಯನಗರ ಮುಂತಾದೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ಒಕ್ಕೂಟ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT