ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು: ಗುಂಡಿ ಮುಚ್ಚಿ ಬಿಜೆಪಿಯ ವಿನೂತನ ಪ್ರತಿಭಟನೆ

Published : 24 ಸೆಪ್ಟೆಂಬರ್ 2025, 16:22 IST
Last Updated : 24 ಸೆಪ್ಟೆಂಬರ್ 2025, 16:22 IST
ಫಾಲೋ ಮಾಡಿ
Comments
ಕಾಮಾಕ್ಯ ಚಿತ್ರ ಮಂದಿರ ಬಳಿ ಶಾಸಕರಾದ ಆರ್‌.ಅಶೋಕ್ ರವಿಸುಬ್ರಹ್ಮಣ್ಯ ಗುಂಡಿ ಮುಚ್ಚಿದರು.
ಕಾಮಾಕ್ಯ ಚಿತ್ರ ಮಂದಿರ ಬಳಿ ಶಾಸಕರಾದ ಆರ್‌.ಅಶೋಕ್ ರವಿಸುಬ್ರಹ್ಮಣ್ಯ ಗುಂಡಿ ಮುಚ್ಚಿದರು.
ಚಿಕ್ಕಪೇಟೆಯ ರಸ್ತೆಗುಂಡಿಯ ಮುಂದೆ ಶಾಸಕ ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಚಿಕ್ಕಪೇಟೆಯ ರಸ್ತೆಗುಂಡಿಯ ಮುಂದೆ ಶಾಸಕ ರಾಮಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಗುಂಡಿ ಮುಚ್ಚಿ ಎಂದರೆ ಪ್ರಧಾನಿ ಮೋದಿ ಅವರ ಮನೆಯ ರಸ್ತೆ ಉದಾಹರಣೆ ನೀಡುವ ಡಿ.ಕೆ. ಶಿವಕುಮಾರ್ ಟ್ರಂಪ್‌ ಅವರ ಮನೆಯ ರಸ್ತೆಯನ್ನೂ ನೋಡಿಕೊಂಡು ಬರಲಿ
ಆರ್.ಅಶೋಕ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT