<p><strong>ಬೆಂಗಳೂರು</strong>:ನಗರದ ದಯಾನಂದ ಸಾಗರ ವಿಶ್ವವಿದ್ಯಾಲಯವು 'ಕೋವಿಡ್-19ರ ಬಳಿಕ ಉದ್ಯೋಗಾರ್ಹತೆ-ಅನ್ವೇಷಣೆಗೆ ಅವಕಾಶವೇ? ಅಡ್ಡಿಯೇ?' ಕುರಿತು ಆನ್ಲೈನ್ ವಿಚಾರ ಸಂಕಿರಣವನ್ನು ಜು.19ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.</p>.<p>ಕಾರ್ಯಕ್ರಮವನ್ನು ದಯಾನಂದ ಸಾಗರ ವಿಶ್ವವಿದ್ಯಾಲಯದ ಕುಲಪತಿ ಆರ್.ಜನಾರ್ದನ್ ಹಾಗೂ ಉದ್ಯೋಗ ಕೌಶಲ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಎಂ.ಎನ್.ಗುರು ವೆಂಕಟೇಶ್ ಉದ್ಘಾಟಿಸಲಿದ್ದಾರೆ.</p>.<p>ನಿಚಿ ಇನ್ ಸಾಫ್ಟ್ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಗಿರಿ, ಬಿಜಿನೆಸ್ ಪಾರ್ಟ್ನರ್ಶಿಪ್ ಬೆಮ್ಕೊ ಫ್ಲೂಡ್ಟೆಕ್ನಿಕ್ನ ಉಪಾಧ್ಯಕ್ಷ ವಾಸುಕಿ, ನಾಗಾರ್ಜುನ ಶ್ರೀನಿವಾಸನ್, ಪ್ಲೆಕ್ಸಿಯಾನ್ ಟೆಕ್ನಾಲಜೀಸ್ನ ಗೋವಿಂದ್ ಮಾತನಾಡಲಿದ್ದಾರೆ.</p>.<p>ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು<em><strong><a href="http://www.dsu.edu.in" target="_blank">www.dsu.edu.in</a></strong></em> ಮೂಲಕ ನೋಂದಣಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>:ನಗರದ ದಯಾನಂದ ಸಾಗರ ವಿಶ್ವವಿದ್ಯಾಲಯವು 'ಕೋವಿಡ್-19ರ ಬಳಿಕ ಉದ್ಯೋಗಾರ್ಹತೆ-ಅನ್ವೇಷಣೆಗೆ ಅವಕಾಶವೇ? ಅಡ್ಡಿಯೇ?' ಕುರಿತು ಆನ್ಲೈನ್ ವಿಚಾರ ಸಂಕಿರಣವನ್ನು ಜು.19ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.</p>.<p>ಕಾರ್ಯಕ್ರಮವನ್ನು ದಯಾನಂದ ಸಾಗರ ವಿಶ್ವವಿದ್ಯಾಲಯದ ಕುಲಪತಿ ಆರ್.ಜನಾರ್ದನ್ ಹಾಗೂ ಉದ್ಯೋಗ ಕೌಶಲ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಎಂ.ಎನ್.ಗುರು ವೆಂಕಟೇಶ್ ಉದ್ಘಾಟಿಸಲಿದ್ದಾರೆ.</p>.<p>ನಿಚಿ ಇನ್ ಸಾಫ್ಟ್ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಗಿರಿ, ಬಿಜಿನೆಸ್ ಪಾರ್ಟ್ನರ್ಶಿಪ್ ಬೆಮ್ಕೊ ಫ್ಲೂಡ್ಟೆಕ್ನಿಕ್ನ ಉಪಾಧ್ಯಕ್ಷ ವಾಸುಕಿ, ನಾಗಾರ್ಜುನ ಶ್ರೀನಿವಾಸನ್, ಪ್ಲೆಕ್ಸಿಯಾನ್ ಟೆಕ್ನಾಲಜೀಸ್ನ ಗೋವಿಂದ್ ಮಾತನಾಡಲಿದ್ದಾರೆ.</p>.<p>ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು<em><strong><a href="http://www.dsu.edu.in" target="_blank">www.dsu.edu.in</a></strong></em> ಮೂಲಕ ನೋಂದಣಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>