ಸಿದ್ದಾರ್ಥ್ ಲೇಔಟ್ನ ರಾಜು, ನಾಗರಬಾವಿಯ ಮಾರುತಿನಗರದ ಸಿ.ಎ. ಅಮರ್, ಹೆಗ್ಗನಹಳ್ಳಿಯ ಎಚ್. ಲಕ್ಷ್ಮಯ್ಯ, ಅನ್ನಪೂರ್ಣೇಶ್ವರಿನಗರದ ವಿನಯ್, ಆರ್.ಆರ್. ನಗರದ ಪ್ರಕಾಶ್, ರಾಜಗೋಪಾಲನಗರದ ತಿಮ್ಮಪ್ಪ ಬಂಧಿತರು. ಆರೋಪಿಗಳಿಂದ ರೀಫಿಲ್ಲಿಂಗ್ ರಾಡ್ಗಳು, ತೂಕದ ಯಂತ್ರಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.