ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನಿವೇಶನಗಳ ಮೇಲೆ ಹೂಡಿಕೆ: ರಾಜ್ಯದ ಹಲವು ನಗರಗಳಲ್ಲಿ ತಲೆಯೆತ್ತಿದ ವಂಚನೆ ಜಾಲ

Published : 16 ಮಾರ್ಚ್ 2025, 23:30 IST
Last Updated : 16 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ಬಿ.ದಯಾನಂದ 
ಬಿ.ದಯಾನಂದ 
ಖರೀದಿಗೂ ಮುನ್ನ ದಾಖಲೆಗಳನ್ನು ಪರಿಶೀಲಿಸಬೇಕು. ಲೇಔಟ್‌ನ ನಿಜವಾದ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚಬೇಕು. ಆ ನಂತರವೇ ನಿವೇಶನ ಖರೀದಿಸಿದರೆ ಮೋಸ ಆಗುವುದಿಲ್ಲ
– ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌
ಆಕರ್ಷಕ ಜಾಹೀರಾತು
ಸಕಲ ಸೌಲಭ್ಯಗಳಿರುವ ಲೇಔಟ್‌ನಲ್ಲಿ ಕಡಿಮೆ ಬೆಲೆಗೆ ನಿವೇಶನ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ನೀಡಲಾಗುತ್ತದೆ. ಲೇಔಟ್‌ ಪಕ್ಕದಲ್ಲೇ ಆಸ್ಪತ್ರೆ ಹೆದ್ದಾರಿ ಶಾಲೆಗಳು ಇವೆ. ಕುಡಿಯುವ ನೀರು ಹಾಗೂ ಯುಜಿಡಿ ಸಂಪರ್ಕವಿದೆ ಎಂದು ಆಮಿಷವೊಡ್ಡಲಾಗುತ್ತದೆ. ಇದನ್ನೇ ನಂಬಿ ಹಲವರು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ನಿವೇಶನಕ್ಕೆ ಖರೀದಿಗೆ ಮುಂದಾಗಿ ಮೋಸ ಹೋಗುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಇಬ್ಬರ ವಿರುದ್ಧ ಎಫ್‌ಐಆರ್‌
ವಂಚನೆ ಪ್ರಕರಣದ ಸಂಬಂಧ ಅಶೋಕನಗರದ ಭೋವಿ ಲೇನ್‌ನ ಚಂದ್ರಾವತಿ ಅವರು ನೀಡಿದ ದೂರು ಆಧರಿಸಿ ಸಾಲಿಸಿಟರ್‌ ಗ್ರೂಪ್‌ನ ಮಾಲೀಕರು ಎಂದು ಹೇಳಿಕೊಂಡಿರುವ ಆರ್‌.ಮಹೇಶ್‌ಕುಮಾರ್‌ ಹಾಗೂ ಚೈತ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT