ಮಹಾಲಕ್ಷ್ಮಿ ಬಡಾವಣೆಯ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಿಂದ ಫೆ.27ರಂದು ಮುಂಜಾನೆ ಪಾದಯಾತ್ರೆ ಹೊರಡಲಿದೆ. ನೆಲಮಂಗಲ, ಕುಣಿಗಲ್, ಉದಯಪುರ, ಶಾಂತಿಗ್ರಾಮ, ಹಗರೆ, ಬೇಲೂರು, ನವೀಲಹಳ್ಳಿ, ಕಸ್ಕೇಬೈಲು, ಗೋಣಿಬೀಡು, ಚಾರ್ಮಾಡಿ ಮಾರ್ಗವಾಗಿ ಧರ್ಮಸ್ಥಳದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.