‘ಹೆಚ್ಚಿನ ವಿದ್ಯಾರ್ಥಿಗಳು ವಿಷಯ ಗಳನ್ನು ಬಾಯಿಪಾಠ ಮಾಡಿ, ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಸೃಜನ ಶೀಲತೆ ಬೆಳೆಯುವುದಿಲ್ಲ. ಕೃತಕಬುದ್ಧಿಮತ್ತೆ, ರೊಬೊಟ್ ಸೇರಿ ದಂತೆ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಸಮರ್ಪಕವಾಗಿ ಬಳಸಿಕೊಂಡು, ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಅದರ ಫಲಿತಾಂಶಗಳು ಜನಸಾಮಾನ್ಯರಿಗೆ ಸಹಾಯಕವಾಗ
ಬೇಕು’ ಎಂದು ಸಲಹೆ ನೀಡಿರು.