ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನಿಲಕುಮಾರ್ ಮೇಲದೊಡ್ಡಿ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಜೈಶೀಲಾ, ವಿದ್ಯಾರ್ಥಿ ಕಲ್ಯಾಣಧಿಕಾರಿ ಸಂಜೀವಕುಮಾರ್ ತಾಂದಳೆ, ಸುಧಾಕರ ಎಲ್ಲಾನೂರ್, ರತ್ನದೀಪ ಕಸ್ತೂರೆ, ಪ್ರೊ. ಮಹೇಶ್, ರಾಹುಲ್ ಜಾಧವ್ ಇದ್ದರು.