ಇದೇ ಸಂದರ್ಭದಲ್ಲಿ ಧನ್ನೂರ, ತರನಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಯುವಕರಿಗೆ ಭಗವಂತ ಖೂಬಾ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮುಖಂಡರಾದ ಶ್ರೀಕಾಂತ ದಾನಿ ವೀರಶೆಟ್ಟಿ, ಪಟ್ನೆ ಪ್ರಸನ್ನ ಖಂಡ್ರೆ, ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಕಾಶಿನಾಥ ಖಂಡ್ರೆ, ರಮೇಶ ಅರಾಳೆ , ಸುನೀಲ ಚೌಹಾಣ, ಆನಂದ ಬಿರಾದಾರ, ನಾಗಶೆಟ್ಟಿ ಮುತ್ತಂಗೆ, ಅಮೃತರಾವ್ ನಾವದಗೆ, ಈಶ್ವರ್ ಬಿರಾದಾರ ಉಪಸ್ಥಿತರಿದ್ದರು.