ಕಾಂಗ್ರೆಸ್ನ ಮಾಲಾ ನಾರಾಯಣರಾವ್, ಬಿಜೆಪಿಯ ಶರಣು ಸಲಗರ, ಜೆಡಿಎಸ್ನ ಸಯ್ಯದ್ ಯಸ್ರಬ್ಅಲಿ ಖಾದ್ರಿ,
ಎನ್ಸಿಪಿಯ ಮಾರುತಿರಾವ್ ಮುಳೆ, ಶಿವಸೇನಾದ ಅಂಕುಶ್ ಮಹಾದೇವ, ಹಿಂದೂಸ್ತಾನ್ ಜನತಾ ಪಾರ್ಟಿಯ ಶ್ರೀವೆಂಟಕೇಶ್ವರ ಮಹಾಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿಯ ಮಂಜುನಾಥ ಶೃಂಗೇರಿ, ಎಐಎಂಐಎಂನ ಅಬ್ದುಲ್ ರಜಾಕ್, ಅಖಿಲ ಭಾರತೀಯ ಮುಸ್ಲಿಂ ಲೀಗ್(ಸೆಕ್ಯುಲರ್)ನ ಫರ್ಜಾನಾ ಬೇಗಂ, ಪಕ್ಷೇತರ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖೂಬಾ, ಅಂಬ್ರೋಸ್ ಮೆಲ್ಲೊ, ಅಲ್ತಾಫ್ ಫತ್ರುಸಾಬ, ಈರಣ್ಣ ಹಡಪದ, ರವಿಕಿರಣ ನರಸೇಗೌಡ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಹೇಳಿದ್ದಾರೆ.