ಗುರುವಾರ, 9 ಅಕ್ಟೋಬರ್ 2025
×
ADVERTISEMENT
ADVERTISEMENT

ಬಸವಕಲ್ಯಾಣ | ತುಂಬಿ ಹರಿಯುತ್ತಿರುವ ನದಿ: ಬೆಣ್ಣೆತೊರೆ ದಂಡೆಯಲ್ಲಿ ಜಮೀನು ಹಾಳು

Published : 9 ಅಕ್ಟೋಬರ್ 2025, 4:56 IST
Last Updated : 9 ಅಕ್ಟೋಬರ್ 2025, 4:56 IST
ಫಾಲೋ ಮಾಡಿ
Comments
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾವಾಡಿ ಸಮೀಪದ ನಾಲೆಯ ಸೇತುವೆಗೆ ಹಾನಿ ಆಗಿದೆ
ಬಸವಕಲ್ಯಾಣ ತಾಲ್ಲೂಕಿನ ಬಟಗೇರಾವಾಡಿ ಸಮೀಪದ ನಾಲೆಯ ಸೇತುವೆಗೆ ಹಾನಿ ಆಗಿದೆ
ಬಸವಕಲ್ಯಾಣ ತಾಲ್ಲೂಕಿನ ಚಿತ್ತಕೋಟಾ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ಸತತ ನೀರು ಒಸರುತ್ತಿದೆ
ಬಸವಕಲ್ಯಾಣ ತಾಲ್ಲೂಕಿನ ಚಿತ್ತಕೋಟಾ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ಸತತ ನೀರು ಒಸರುತ್ತಿದೆ
ಬೆಣ್ಣೆತೊರೆ ನದಿಯಲ್ಲಿ ಕೆಲ ದಿನಗಳಿಂದ ಹೆಚ್ಚಿನ ನೀರು ಹರಿಯುತ್ತಿದೆ. ಹೀಗಾಗಿ ದಂಡೆಯಲ್ಲಿನ ಹೊಲಗಳಲ್ಲಿ ನೀರು ನುಗ್ಗಿದ್ದು ಬೆಳೆಗಳು ಸಂಪೂರ್ಣ ಹಾಳಾಗಿವೆ.
-ಪಂಡಿತ್ ಎಂ.ದಳಪತಿ ಚಿತ್ತಕೋಟಾ
ಧಾರಾಕಾರ ಮಳೆ ಮತ್ತು ಮಹಾರಾಷ್ಟ್ರದ ಅಣ್ಣೆಕಟ್ಟೆಯಿಂದ ಸತತ ನೀರು ಉಕ್ಕಿ ಕೆಲ ಹೊಲಗಳು ಕೆರೆಯಂತಾಗಿವೆ. ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು.
-ಸೋಮನಾಥ ಬಿರಾದಾರ, ಮಾಜಿ ಅಧ್ಯಕ್ಷ ಪಿಕೆಪಿಎಸ್
ಬಟಗೇರಾವಾಡಿ ಸೇತುವೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿದ್ದು ಬಸ್ ಸಂಚಾರ ಸ್ಥಗಿತಗೊಂಡಿದೆ. ಶೀಘ್ರ ದುರುಸ್ತಿ ಕೈಗೊಂಡು ಬಸ್ ಸಂಚಾರ ಆರಂಭಿಸಬೇಕು.
-ಮಲ್ಲಿಕಾರ್ಜುನ ನಾಯಕ ಸದಸ್ಯ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT