ಗಂಗಾಂಬಿಕಾ ಅಕ್ಕ (ಗೌರವ ಅಧ್ಯಕ್ಷೆ) ಚನ್ನಪ್ಪ ಪ್ರತಾಪುರೆ (ಅಧ್ಯಕ್ಷ) ಎ.ಡಿ.ಪಾಟೀಲ (ಉಪಾಧ್ಯಕ್ಷ) ಶಂಕರ ಕರಣೆ (ಕಾರ್ಯದರ್ಶಿ) ಈಶ್ವರ ಶೀಲವಂತ (ಸಹ ಕಾರ್ಯದರ್ಶಿ) ಜಗನ್ನಾಥ ಕುಸನೂರೆ (ಕೋಶಾಧ್ಯಕ್ಷ) ಇವರನ್ನು ಹಾಗೂ 15 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ಶ್ರೀಶೈಲ್ ಹುಡೇದ, ಶಾಮರಾವ್ ಸಿಂಗ, ಮಹಾದೇವಪ್ಪ ಇಜಾರೆ, ಭೀಮಾಶಂಕರ ಮಾಶಾಳಕರ, ಗಣಪತಿ ಕಾಸ್ತೆ, ಚನ್ನಪ್ಪ ಇಜಾರೆ, ಬಾಬುರಾವ, ಲಕ್ಷ್ಮಿಬಾಯಿ ಪಾಟೀಲ ಉಪಸ್ಥಿತರಿದ್ದರು.