ಬಸವಕಲ್ಯಾಣ ತಾಲ್ಲೂಕಿನ ಚಿಕ್ಕನಾಗಾಂವ, ಔರಾದ್ ತಾಲ್ಲೂಕಿನ ಗುಡಪಳ್ಳಿ, ಭಾಲ್ಕಿ ತಾಲ್ಲೂಕಿನ ಅಟ್ಟರ್ಗಾ, ಬೀರಿ (ಕೆ), ಏಣಕೂರ, ಕೋಸಂ, ಲಂಜವಾಡ, ಬೀದರ್ ತಾಲ್ಲೂಕಿನ ಹೊಕ್ರಾಣ (ಬಿ), ಶ್ರೀಮಂಡಲ ಹಾಗೂ ಹುಮನಾಬಾದ್ ತಾಲ್ಲೂಕಿನ ಜಲಸಂಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 4,233 ರೈತರಿಗೆ ಒಟ್ಟು ₹5.83 ಕೋಟಿ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.