ಸಂಸ್ಥೆಯ ಉಪ ಸಭಾಪತಿ ಡಾ. ಕೆ. ರಾಜಕುಮಾರ, ಖಜಾಂಚಿ ಡಾ. ಸಿ. ಆನಂದರಾವ್, ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ, ಬೀದರ್ನ ಬಿಆರ್ಸಿ ಮಂಜುನಾಥ ಬಿರಾದಾರ, ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್ನ್ಯಾಷನಲ್ ಪ್ರಾಚಾರ್ಯ ನಾಗೇಶ ಬಿರಾದಾರ, ಉಪನ್ಯಾಸಕರಾದ ಮಹಮ್ಮದ್ ಯುನೂಸ್, ಜಗದೀಶ್ ಹಿಬಾರೆ ಇದ್ದರು. ವೈಜಿನಾಥ ಪಾಟೀಲ ನಿರೂಪಿಸಿದರು.