ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಮಲನಗರ| ಜಾನುವಾರುಗಳನ್ನು ಬಾಧಿಸುತ್ತಿದೆ ಚರ್ಮ ಗಂಟು ರೋಗ: ಕುಸಿದ ಹಾಲು ಉತ್ಪಾದನೆ

ಮೇವು ತಿನ್ನದೆ ಮೂಲಕ ರೋದನೆ ಮಾಡುತ್ತಿರುವ ದನ–ಕರುಗಳು
Published : 17 ಸೆಪ್ಟೆಂಬರ್ 2025, 6:47 IST
Last Updated : 17 ಸೆಪ್ಟೆಂಬರ್ 2025, 6:47 IST
ಫಾಲೋ ಮಾಡಿ
Comments
ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗಕ್ಕೆ ಲಸಿಕೆ ಸೂಕ್ತವಾಗಿದೆ. ರೈತರು ತಕ್ಷಣ ಆಯಾ ಪಶು ವೈದ್ಯಾಧಿಕಾರಿಗಳನ್ನು ಭೇಟಿಯಾಗಿ ರಾಸುಗಳಿಗೆ ಲಸಿಕೆ ಹಾಕಿಸಿ ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
ಡಾ.ಸುರೇಶ ದಿನಕರ್ ಮುಖ್ಯ ಪಶುವೈದ್ಯಾಧಿಕಾರಿ ಕಮಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT