ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ಬೀದರ್‌: ನಾಗಮೋಹನ್‌ದಾಸ್‌ ವರದಿ ಹರಿದು ಆಕ್ರೋಶ; ಬೃಹತ್‌ ಪ್ರತಿಭಟನಾ ರ್‍ಯಾಲಿ

ಮಳೆಯಲ್ಲಿ ಹರಿದು ಬಂತು ನೀಲಿ ಸಾಗರ
Published : 14 ಆಗಸ್ಟ್ 2025, 11:30 IST
Last Updated : 14 ಆಗಸ್ಟ್ 2025, 11:30 IST
ಫಾಲೋ ಮಾಡಿ
Comments
ಎಚ್‌.ಎನ್‌. ನಾಗಮೋಹನ್‌ದಾಸ್‌ ಅವರ ವರದಿ ಸಂಪೂರ್ಣ ಏಕಪಕ್ಷೀಯವಾಗಿದ್ದು, ಸರ್ಕಾರ ಇದನ್ನು ತಿರಸ್ಕರಿಸಬೇಕು. ಇಲ್ಲವಾದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು.
ವಿಠ್ಠಲದಾಸ್‌ ಪ್ಯಾಗೆ, ಹೋರಾಟ ಸಮಿತಿ ಮುಖಂಡ
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜಾತಿಗಳಿಗೆ ಬಹಳ ಅನ್ಯಾಯವಾಗಿದೆ. ಆಗಿರುವ ಅನ್ಯಾಯ ಸರಿಪಡಿಸಿ ವಸ್ತುನಿಷ್ಠ ವರದಿ ಸಿದ್ಧಪಡಿಸಬೇಕು.
ಬಾಬುರಾವ್‌ ಪಾಸ್ವಾನ್‌, ಹೋರಾಟ ಸಮಿತಿ ಮುಖಂಡ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಶೇ 50ರಷ್ಟು ಸಮೀಕ್ಷಾ ಕಾರ್ಯ ಆಗಿಲ್ಲ. ಪುನಃ ಸಮೀಕ್ಷೆ ನಡೆಸಿ, ಸರಿಯಾದ ವರದಿ ತಯಾರಿಸಬೇಕು.
ರಮೇಶ ಡಾಕುಳಗಿ, ಹೋರಾಟ ಸಮಿತಿ ಮುಖಂಡ
ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿ, ಆಕ್ಷೇಪಣೆಗೆ ಕಾಲಾವಕಾಶ ಕೊಡಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿ, ಅದರ ಮೇಲೆ ಕ್ರಮ ಕೈಗೊಂಡು ಆನಂತರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಮಾರುತಿ ಬೌದ್ಧೆ, ಹೋರಾಟ ಸಮಿತಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT