ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾದಾ, ಸಮಿತಿ ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಚಂದ್ರಶೇಖರ ಗಾದಾ, ಮಹೇಶ್ವರ ಸ್ವಾಮಿ, ವಿನೋದ ಪಾಟೀಲ, ಯೋಗೇಶ ಪಾಠಕ್, ನಿಲೇಶ ರಕ್ಷಾಳ್, ರಾಜಕುಮಾರ ಜಮಾದಾರ, ಸುನೀಲ್ ಕಟಗಿ, ಅನಿಲ ರಾಜಗಿರಾ, ರಾಜೇಂದ್ರ ಪೂಜಾರಿ, ಉಮೇಶ ಕೊಮಟಕರ್, ದತ್ತು ಯರನಳ್ಳಿ, ಆನಂದ ಕೋಮಟಕರ್ ಸಭೆಯಲ್ಲಿದ್ದರು.