ಆಟೊಗಳು ಸಂಚರಿಸಬಹುದು ಎಂದು ಮಧ್ಯಾಹ್ನದವರೆಗೆ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಆಗ, ಮನೆ ಎದುರಿನ ತಳ್ಳು ಗಾಡಿಯ ಆಸರೆ ಪಡೆದರು. ನೆಂಟರೊಬ್ಬರ ನೆರವಿನಿಂದ ಎರಡು ಕಿಲೋ ಮೀಟರ್ನಷ್ಟು ತಳ್ಳು ಗಾಡಿಯಲ್ಲೇ ಬಾಲಕಿಯನ್ನು ಕರೆದು
ಕೊಂಡು ಹೋದರು. ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಕೂಡ ಬಂದ್ ಇದ್ದ ಕಾರಣ ಮತ್ತೆ ತ್ರಿಪುರಾಂತಕ್ಕೆ ಬಂದು ಕೆಜಿಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.