ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪಾದಯಾತ್ರೆ: ಭಕ್ತರಿಗೆ ರಸ್ತೆ ಸುರಕ್ಷತೆ ಆತಂಕ

ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ; ಪಾದಯಾತ್ರಿಗಳಿಗಿಲ್ಲ ಸೌಲಭ್ಯ
Published : 25 ಫೆಬ್ರುವರಿ 2025, 6:33 IST
Last Updated : 25 ಫೆಬ್ರುವರಿ 2025, 6:33 IST
ಫಾಲೋ ಮಾಡಿ
Comments
ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು 
ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು 
ಕೆ.ಆರ್.ನಗರದಿಂದ ಪ್ರತಿ ವರ್ಷ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸಿ ಹೋಗುತ್ತೇವೆ. ನಮ್ಮ ಜೊತೆ ಮಹಿಳಾ ಸಂಘದವರೂ ಬರುತ್ತಾರೆ. ಸಾಧ್ಯವಾದ ಸ್ಥಳದಲ್ಲಿ ಕನಿಷ್ಠ ಸೌಕರ್ಯವಾದರೂ ಕಲ್ಪಿಸಿ
ಕರಿಗೌಡ ಕೆ.ಆರ್.ನಗರ
ರಸ್ತೆಯಲ್ಲಿ ಬರುವವರಿಗೆ ರಸ್ತೆ ಸುರಕ್ಷತೆ ಸೇರಿದಂತೆ ಅರಿವು ಮೂಡಿಸುವಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ. ರಾತ್ರಿ ಕಾಲ್ನಡಿಗೆಯಲ್ಲಿ ಬರುವುದು ಬೇಡ ಎಂಬುದು ನಮ್ಮ ಮನವಿ
ಧರ್ಮೇಂದ್ರ ಡಿವೈಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT