ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು
ಕೆ.ಆರ್.ನಗರದಿಂದ ಪ್ರತಿ ವರ್ಷ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸಿ ಹೋಗುತ್ತೇವೆ. ನಮ್ಮ ಜೊತೆ ಮಹಿಳಾ ಸಂಘದವರೂ ಬರುತ್ತಾರೆ. ಸಾಧ್ಯವಾದ ಸ್ಥಳದಲ್ಲಿ ಕನಿಷ್ಠ ಸೌಕರ್ಯವಾದರೂ ಕಲ್ಪಿಸಿ
ಕರಿಗೌಡ ಕೆ.ಆರ್.ನಗರ
ರಸ್ತೆಯಲ್ಲಿ ಬರುವವರಿಗೆ ರಸ್ತೆ ಸುರಕ್ಷತೆ ಸೇರಿದಂತೆ ಅರಿವು ಮೂಡಿಸುವಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ. ರಾತ್ರಿ ಕಾಲ್ನಡಿಗೆಯಲ್ಲಿ ಬರುವುದು ಬೇಡ ಎಂಬುದು ನಮ್ಮ ಮನವಿ