ಜಿಲ್ಲೆಯಲ್ಲಿ 34 ಮಂದಿ ಕರಸೇವಕರು ಚಳವಳಿಯಲ್ಲಿ ಭಾಗವಹಿಸಿದ್ದರು. ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಸುದರ್ಶನಗೌಡ, ಮಂಜುನಾಥಗೌಡ, ವಿಜಯಕುಮಾರ್ಗೌಡ, ಎನ್.ಎಸ್.ಯೋಗೇಶ್, ಜಯರಾಮ್, ಶ್ರೀಕಂಠ, ಮಂಜುನಾಥ್, ನಂಜುಂಡಶೆಟ್ಟಿ, ಚಿದಂಬರಂ, ಪಿ.ಚಿನ್ನಸ್ವಾಮಿ ಅವರನ್ನು ಸನ್ಮಾನಿಸಲಾಯಿತು.