ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಗೌರಿಬಿದನೂರು| ಸರಕು ಸಾಗಣೆ ವಾಹನಗಳಿಗಿಲ್ಲ ಕಡಿವಾಣ: ನಿಯಮಗಳ ಉಲ್ಲಂಘನೆ

Published : 10 ನವೆಂಬರ್ 2025, 6:26 IST
Last Updated : 10 ನವೆಂಬರ್ 2025, 6:26 IST
ಫಾಲೋ ಮಾಡಿ
Comments
ಎಂ.ಸ್ಯಾಂಡ್ ಸಾಗಿಸುತ್ತಿರುವ ಟಿಪ್ಪರ್
ಎಂ.ಸ್ಯಾಂಡ್ ಸಾಗಿಸುತ್ತಿರುವ ಟಿಪ್ಪರ್
ಅಧಿಕಾರಿಗಳು ಕಡಿವಾಣ ಹಾಕಲಿ ನಗರಕ್ಕೆ ಹೊಂದಿಕೊಂಡಂತೆ ಲೇಔಟ್‌ಗಳ ಕೆಲಸ ನಿರಂತರವಾಗಿ ನಡೆಯುತ್ತಿರುವುದರಿಂದ ಜಲ್ಲಿ ಎಂ.ಸ್ಯಾಂಡ್ ಮತ್ತು ಕಬ್ಬಿಣ ಹೊತ್ತ ವಾಹನಗಳು ಹೆಚ್ಚು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ಜತೆಗೆ ಮಳೆಗಾಲದಲ್ಲಿ ಮಣ್ಣಿನಲ್ಲಿ ಚಲಿಸುವಾಗ ಹಲವು ಬಾರಿ ನಿಯಂತ್ರಣ ತಪ್ಪುತ್ತಿವೆ. ಇವುಗಳಿಗೆ ಸಂಬಂಧ‌ಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ಸತ್ಯನಾರಾಯಣ್ ವಿ.ವಿ ಪುರಂ ನಿವಾಸಿ ಜನರಿಗೆ ತೊಂದರೆ ಹಗಲಿನಲ್ಲಿ ತಾಲ್ಲೂಕಿನದ್ಯಾತ ಬಾರಿ ಸರಕು ಸಾಗಣೆ ವಾಹನಗಳು ಬೇಕಾಬಿಟ್ಟಿಯಾಗಿ ಹೆಚ್ಚಿನ ಸರಕನ್ನು ಸಾಗಣೆ ಮಾಡುತ್ತಿವೆ. ಕಾನೂನು ಪಾಲನೆ ಮಾಡದೆ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರಿಗೆ ತೊಂದರೆಯಾಗುತ್ತಿದೆ.
ರಮೇಶ್ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT