ಪತ್ರಕರ್ತ ಎನ್.ರಾಜು, ಪ್ರೊ. ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್. ಆನಂದಪ್ಪ, ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿದರು. ಜಾನಪದ ಪರಿಷತ್ತಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್ ಆರ್., ಲಕ್ಷೀದೇವಮ್ಮ, ಹರೀಶ್ ಕುಡ್ಲೂರು, ತಿಪ್ಪೇಶ್, ಅತ್ತಿಗಟ್ಟೆ ಗುರುನಾಥಗೌಡ, ದೇವರಾಜ್ ಪಿ, ಎಚ್.ನಾಗರಾಜ್, ಸಿ.ವಿ.ರವಿ, ಯೋಗೀಶ್ ,ಆನಂದಕುಮಾರ್, ವಸಂತಕುಮಾರ್, ನವೀನ್ ಪೆನ್ನಯ್ಯ ಇದ್ದರು.