ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಲ್ದೂರು | ಅವೈಜ್ಞಾನಿಕ ರಸ್ತೆ ದುರಸ್ತಿ ಕಾಮಗಾರಿ: ಸವಾರರಿಗೆ ಕಂಟಕ

Published : 16 ಡಿಸೆಂಬರ್ 2024, 7:01 IST
Last Updated : 16 ಡಿಸೆಂಬರ್ 2024, 7:01 IST
ಫಾಲೋ ಮಾಡಿ
Comments
ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು
ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು
‘ಶಾಸಕರು ಕ್ರಮ ವಹಿಸಬೇಕು’
ಒಟ್ಟು 6 ಕಿ.ಮೀನಷ್ಟು ರಸ್ತೆ ಕೆಟ್ಟು ಹೋಗಿದ್ದು ಕಾಮಗಾರಿ ಮಾಡುವಾಗ ಗುಂಡಿಗಳಿಗೆ ಜಲ್ಲಿ ತುಂಬಿ ನಂತರ ಟಾರ್ ಹಾಕಿ ದುರಸ್ತಿ ಮಾಡಬೇಕಿತ್ತು. ಆದರೆ ಇಲ್ಲಿ ಗುಂಡಿಗಳಲ್ಲಿ ಕೇವಲ ಜಲ್ಲಿ ಸುರಿದು ಹೋಗಿದ್ದಾರೆ. ವಾಹನ ಸಂಚಾರದಿಂದ ಜಲ್ಲಿ ರಸ್ತೆ ತುಂಬ ಹರಡಿವೆ. ದುರಸ್ತಿ ಕಾಮಗಾರಿ ನಿರ್ವಹಿಸುವರ ವಿರುದ್ಧ ಶಾಸಕರು ಕ್ರಮ ವಹಿಸಬೇಕು. ದುರಂತ ಸಂಭವಿಸಿದ ಮೇಲೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಒದಗಿಸಿದರೆ ಏನು ಪ್ರಯೋಜನ’ ಎಂದು ಕರ್ನಾಟಕ ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT