ಕೊರೊನಾ ಎರಡನೇ ಅಲೆ ಮತ್ತು ಲಾಕ್ಡೌನ್ ಜಾರಿಯಾಗಿರುವ ಕಾರಣ ಜೀವನ ನಿರ್ವಹಣೆಯ ಸಲುವಾಗಿ ಸೊಪ್ಪು, ತರಕಾರಿ, ಹಣ್ಣು ಹಾಗೂ ಇತರ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ಹೇರಿಕೊಂಡು ಗ್ರಾಮವನ್ನು ಪ್ರವೇಶಿಸುತ್ತಿರುವ ವ್ಯಾಪಾರಸ್ಥರು ಹಾಗೂ ನಗರ ಪ್ರದೇಶಗಳಿಂದದ ಮರಳಿ ಬರುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಹೀಗಾಗಿ ಜನರು ಸ್ವಯಂ ಬಂದ್ಗೆ ಮುಂದಾಗಿದ್ದಾರೆ.