ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ಬಿ.ಡಿ. ರಸ್ತೆ: ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತ?

ಅವೈಜ್ಞಾನಿಕ ಕ್ರಮದ ಆರೋಪ.. ಪೊಲೀಸ್‌ ಇಲಾಖೆಯ ಆದೇಶಕ್ಕೆ ರೈತರು, ವಿದ್ಯಾರ್ಥಿಗಳ ವಿರೋಧ...
Published : 3 ಸೆಪ್ಟೆಂಬರ್ 2025, 5:12 IST
Last Updated : 3 ಸೆಪ್ಟೆಂಬರ್ 2025, 5:12 IST
ಫಾಲೋ ಮಾಡಿ
Comments
ಬಿ.ಡಿ. ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತಕ್ಕೆ ಈ ಹಿಂದೆಯೂ ಆಸ್ಪದ ನೀಡಿಲ್ಲ ಮುಂದೆಯೂ ಬಿಡುವುದಿಲ್ಲ. ಪೊಲೀಸರು ವೈಜ್ಞಾನಿಕ ರೀತಿಯಲ್ಲಿ ಸಂಚಾರ ನಿರ್ವಹಣೆ ಮಾಡಿದರೆ ಸಮಸ್ಯೆ ಆಗದು
ಧನಂಜಯ ರೈತ ಮುಖಂಡ
ಬಿ.ಡಿ. ರಸ್ತೆ ವಿಸ್ತರಿಸಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಬಸ್ ಸಂಚಾರ ಸ್ಥಗಿತಗೊಂಡರೆ ವಿದ್ಯಾರ್ಥಿಗಳೆಲ್ಲರೂ ಸೇರಿ ಹೋರಾಟ ನಡೆಸುತ್ತೇವೆ
ಎನ್‌.ಗೋಪಾಲ್‌ ಎಬಿವಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT