ಉಪ ವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ತಹಶೀಲ್ದಾರ್ ಶಿವಕುಮಾರ್, ನಗರಸಭೆ ಆಯುಕ್ತ ಉಮೇಶ್, ಸಿಪಿಐ ರಾಘವೇಂದ್ರ, ನಗರಸಭೆ ಎಇಇ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಸದಸ್ಯರಾದ ಪಲ್ಲವ, ಅಪೂರ್ವ ಚಿರಂಜೀವಿ, ಎಂ.ಡಿ. ಸಣ್ಣಪ್ಪ, ಬಾಲಕೃಷ್ಣ, ಕದ್ರು ಗಣೇಶ್, ಅಂಬಿಕಾ ಆರಾಧ್ಯ, ಬಿ.ಎನ್. ತಿಪ್ಪೇಸ್ವಾಮಿ, ಸಿ.ಎಂ.ಸ್ವಾಮಿ, ಮುಖಂಡರಾದ ಸರವಣ, ರಾಜಣ್ಣ, ಘಾಟ್ ರವಿ ಉಪಸ್ಥಿತರಿದ್ದರು.