ಬುಧವಾರ, 8 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ: ಗಣಿ ದೂಳು... ಗ್ರಾಮಗಳ ಕೃಷಿ ಭೂಮಿ ಪೂರ್ಣ ಹಾಳು

Published : 8 ಅಕ್ಟೋಬರ್ 2025, 0:34 IST
Last Updated : 8 ಅಕ್ಟೋಬರ್ 2025, 0:34 IST
ಫಾಲೋ ಮಾಡಿ
Comments
ಗಣಿ ಲಾರಿಗಳ ಓಟಾಟದಿಂದ ಅಡಿಕೆ ಬೆಳೆ ಹಾಳಾಗಿರುವುದು
ಗಣಿ ಲಾರಿಗಳ ಓಟಾಟದಿಂದ ಅಡಿಕೆ ಬೆಳೆ ಹಾಳಾಗಿರುವುದು
ಅದಿರು ಲಾರಿಗಳ ನಡುವೆ ಸಾರ್ವಜನಿಕರ ವಾಹನಗಳ ಓಡಾಟ
ಅದಿರು ಲಾರಿಗಳ ನಡುವೆ ಸಾರ್ವಜನಿಕರ ವಾಹನಗಳ ಓಡಾಟ
ಅದಿರಿನ ದೂಳಿನಿಂದ ಮಕ್ಕಳಿಗೆ ಗಂಟಲುಬೇನೆ ಸಾಮಾನ್ಯವಾಗಿದೆ. ನಿರಂತರವಾಗಿ ಕಾಡಿದರೆ ಅದು ಮುಂದೆ ಕ್ಸಾನ್ಸರ್‌ಗೆ ಕಾರಣವಾಗುತ್ತದೆ. ಗಣಿಭಾದಿತ ಪ್ರದೇಶದಲ್ಲಿ ಟಿ.ಬಿ ಸಮಸ್ಯೆ ಹೆಚ್ಚುತ್ತಿದೆ
ಡಾ.ಸುಹೇಲ್‌ ವೈದ್ಯಾಧಿಕಾರಿ ಪಿಎಚ್‌ಸಿ ಮುತ್ತುಗದೂರು
ಗಣಿ ಲಾರಿಗಳ ಓಡಾಟದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗೆ ಲಾರಿಗಳು ರಸ್ತೆ ಓಡಾಟದ ಬದಲಿಗೆ ಪರ್ಯಾಯ ಮಾರ್ಗ ಅನುಸರಿಸಬೇಕಾದ ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಕಚೇರಿಗೆ ಶಿಫಾರಸು ಮಾಡಿದ್ದೇವೆ
ಆಸಿಫ್‌ ಖಾನ್‌ ಜಿಲ್ಲಾ ಪರಿಸರ ಅಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT