ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಬೇರೆಡೆ ಮುಂಗಾರು ಆರ್ಭಟ, ಇಲ್ಲಿ ನೀರಿಗೆ ಪರದಾಟ!

ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕೋಡಿಹಟ್ಟಿ ಗ್ರಾಮಸ್ಥರ ಜಲಸಂಕಟ
Published : 26 ಜೂನ್ 2025, 6:43 IST
Last Updated : 26 ಜೂನ್ 2025, 6:43 IST
ಫಾಲೋ ಮಾಡಿ
Comments
ದೇವಸ್ಥಾನದ ಹತ್ತಿರ ದೊರೆಯುವ ನೀರನ್ನು ಹೊತ್ತು ಸಾಗಿರುವ ಮಹಿಳೆಯರು.
ದೇವಸ್ಥಾನದ ಹತ್ತಿರ ದೊರೆಯುವ ನೀರನ್ನು ಹೊತ್ತು ಸಾಗಿರುವ ಮಹಿಳೆಯರು.
ಸಮಸ್ಯೆ ಪರಿಹಾರಕ್ಕೆ ಪ್ರಯತ್ನ
  ‘ಮೂರು ವರ್ಷದಿಂದ ದಿಂಡಾವರ ಗೌಡನಹಳ್ಳಿ ಭಾಗದಲ್ಲಿ ಸರಿಯಾಗಿ ಮಳೆ ಸುರಿದಿಲ್ಲ. ಬಹುತೇಕ ಕೆರೆಕಟ್ಟೆಗಳು   ಖಾಲಿಯಾಗಿವೆ. 1000 ದಿಂದ 1200 ಅಡಿಯವರೆಗೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ತಾಲ್ಲೂಕಿನ ಬೇರೆ ಭಾಗಗಳಿಗೆ ಹೋಲಿಸಿದಲ್ಲಿ ಈ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಕೆರೆಕೋಡಿಹಟ್ಟಿಯ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಗೌಡನಹಳ್ಳಿ ಕೆರೆ ಅಂಗಳದಲ್ಲಿರುವ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡುವ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಪಿಡಿಒ ಬಾಲಸುಬ್ರಮಣ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT