ಬುಧವಾರ, 4 ಮಾರ್ಚ್ 2026
×
ADVERTISEMENT

ಧರ್ಮಸ್ಥಳ ಪ್ರಕರಣ | ಹಿಂದೂಗಳ ತಾಳ್ಮೆ ಪರೀಕ್ಷೆ ಬೇಡ: ಬಿ.ವೈ. ವಿಜಯೇಂದ್ರ

ಬಿಜೆಪಿಯ ‘ಧರ್ಮಸ್ಥಳ ಚಲೋ’ ಸಮಾವೇಶ * ಕ್ಷೇತ್ರದ ಪರ ಶಕ್ತಿ ಪ್ರದರ್ಶನ * ಎನ್‌ಐಎ ತನಿಖೆಗೆ ಆಗ್ರಹ
Published : 1 ಸೆಪ್ಟೆಂಬರ್ 2025, 23:30 IST
Last Updated : 1 ಸೆಪ್ಟೆಂಬರ್ 2025, 23:30 IST
ADVERTISEMENT
ಫಾಲೋ ಮಾಡಿ
Comments
‘ಧರ್ಮಸ್ಥಳ ಚಲೋ’ ಸಮಾವೇಶಕ್ಕೂ ಮುನ್ನ ಬಿಜೆಪಿ ಮುಖಂಡರಾದ  ಹರೀಶ್‌ ಪೂಂಜ ಬಿ.ವೈ.ವಿಜಯೇಂದ್ರ ಕ್ಯಾ.ಬ್ರಿಜೇಶ್ ಚೌಟ ಛಲವಾದಿ ನಾರಾಯಣಸ್ವಾಮಿ ಎಸ್‌.ಆರ್‌.ವಿಶ್ವನಾಥ್‌ ಮೊದಲಾದವರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು
‘ಧರ್ಮಸ್ಥಳ ಚಲೋ’ ಸಮಾವೇಶಕ್ಕೂ ಮುನ್ನ ಬಿಜೆಪಿ ಮುಖಂಡರಾದ  ಹರೀಶ್‌ ಪೂಂಜ ಬಿ.ವೈ.ವಿಜಯೇಂದ್ರ ಕ್ಯಾ.ಬ್ರಿಜೇಶ್ ಚೌಟ ಛಲವಾದಿ ನಾರಾಯಣಸ್ವಾಮಿ ಎಸ್‌.ಆರ್‌.ವಿಶ್ವನಾಥ್‌ ಮೊದಲಾದವರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು
ಧರ್ಮಸ್ಥಳ ಪುಣ್ಯಭೂಮಿ. ಇಲ್ಲಿ ಎದ್ದಿರುವ ಕೂಗು ತೂಫಾನ್ ಆಗಲಿದೆ. ತಮಿಳುನಾಡಿನ ಸಂಸದ ಈ ಷಡ್ಯಂತ್ರದ ಹಿಂದಿದ್ದು ಆತನನ್ನು ಬಂಧಿಸಿ ವಿಚಾರಣೆ ನಡೆಸಬೇಕು
-ಸುಧಾಕರ ರೆಡ್ಡಿ, ರಾಜ್ಯ ಬಿಜೆಪಿ ಸಹ ಉಸ್ತುವಾರಿ 
ತನಿಖೆ ನೆಪದಲ್ಲಿ ಎಸ್ಐಟಿ 22 ಅಡಿ ಆಳದ ಗುಂಡಿ ತಗೆದಿದೆಯಲ್ಲವೆ? ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಅದರಲ್ಲೇ ಹೂತು ಹಾಕಿ ಎಂದು ಕೇಳಲು ನಾವಿಲ್ಲಿಗೆ ಬಂದಿದ್ದೇವೆ
-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT