ವಿನೋದ್ಕುಮಾರ್ ಬೊಳ್ಳೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ಚಂದ್ರಿಕಾ ಪ್ರವೀಣ್, ಸವಿತಾ ಸಾಲ್ಯಾನ್, ವಿನೋದ್ಕುಮಾರ್, ನಾಗರಾಜ್ ಪೂಜಾರಿ, ಅಶ್ವಿನ್ ದೇವಾಡಿಗ, ಪಿಡಿಒ ರಮೇಶ್ ನಾಯ್ಕ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶೈಲೇಶ್ಕುಮಾರ್, ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಉಪಾಧ್ಯಕ್ಷ ಶ್ಯಾಂ ಪ್ರಸಾದ್, ನಿರ್ದೇಶಕ ಯೋಗೀಶ್ ಪಾವಂಜೆ, ಕೊಂಕಣ ರೈಲ್ವೆಯ ಸಹಾಯಕ ಎಂಜಿನಿಯರ್ ಸುಬೋಧಕುಮಾರ್, ಸಹಾಯಕ ಸಂಚಾರಿ ಅಧಿಕಾರಿ ದರ್ಶನ್ ಠಾಕೂರ್, ತಹಶೀಲ್ದಾರ್ ಕಮಲಮ್ಮ, ದಿನೇಶ್, ಗ್ರಾಮ ಕರಣಿಕ ಮೋಹನ್, ಎಂಜಿನಿಯರ್ ಗೋಪಾಲ್ ಇದ್ದರು.