10– 15 ದಿನದಲ್ಲಿ ಬಿತ್ತನೆ ಕಾರ್ಯ ಶುರುವಾಗಲಿದೆ. ಜೋಳ ಗೋಧಿ ಕಡಲೆ ಹುರುಳಿ ಬಿತ್ತನೆಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಕ್ಕೆ ಬೀಜ ಬಂದಿದ್ದು ಖರೀದಿಸಬೇಕಿದೆ
ಸುಂಕದಕಟ್ಟೆ ಕರಿಬಸಪ್ಪ ರೈತ ಮುಖಂಡ ಹೊನ್ನಾಳಿ
ಅತಿವೃಷ್ಟಿಯಿಂದಾಗಿ ತಾಲ್ಲೂಕಿನಲ್ಲಿ ಮೆಕ್ಕೆಜೋಳದ ಕಟಾವು ಮುಗಿದಿಲ್ಲ. ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಬಾರಿ ಹಿಂಗಾರು ಬಿತ್ತನೆ ವಿಳಂಬವಾಗಲಿದೆ